ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾರ್ದನ ರೆಡ್ಡಿ ವೀಡಿಯೊ ಟೇಪ್ ಬಿಎಸ್ ವೈ ಕೈವಾಡ?
ವೀಡಿಯೊ
ಟೇಪ್ನಲ್ಲಿರುವ
ವ್ಯಕ್ತಿ
ಅಶೋಕ್
ಶರ್ಮಾ
ಯಾರು
ಎಂಬುದು
ತಮಗೆ
ಗೊತ್ತಿಲ್ಲ.
ಆ
ವ್ಯಕ್ತಿಯ
ಹೆಸರು
ತಾನು
ಕೇಳಿಲ್ಲ.
ಅಲ್ಲದೆ,
ಟೇಪ್ನಲ್ಲಿ
ರಾಜಭವನವನ್ನು
ಪ್ರಸ್ತಾಪಿಸಿರುವುದು
ಕಂಡರೆ,
ರಾಜ್ಯಪಾಲರು
ಹಾಗೂ
ರಾಜಭವನಕ್ಕೆ
ಕೆಟ್ಟ
ಹೆಸರು
ತರುವ
ಯತ್ನ
ಇದಾಗಿರಬಹುದು.
ಅಲ್ಲದೆ,
ಇಂತಹ
ಕೃತ್ಯಗಳಲ್ಲಿ
ಕಾಂಗ್ರೆಸ್
ನಾಯಕರು
ಭಾಗಿಯಾಗಿಲ್ಲ.
ಸರ್ಕಾರ
ಉರುಳಿಸಲು
ಈ
ರೀತಿ
ತಂತ್ರ
ಮಾಡುವುದಿಲ್ಲ
ಈ
ಸಂಬಂಧ
ಸಮಗ್ರ
ತನಿಖೆಯಾಗಲಿ
ಎಂದು
ಸಿದ್ದರಾಮಯ್ಯ
ಸ್ಪಷ್ಟಣೆ
ನೀಡಿದರು.
ಸ್ವಯಂ
ಕೃತ
ಅಪರಾಧ
ಕಾರಣ:
ಮಾಧ್ಯಮಗಳಲ್ಲಿ
ಪ್ರಸಾರವಾದಂತೆ
ಈ
ವಿಡಿಯೋ
ದೃಶ್ಯಗಳು
ಆಗಸ್ಟ್ನಲ್ಲಿ
ಚಿತ್ರೀಕೃತವಾಗಿದೆ.
ಹಾಗಿದ್ದರೂ
ಯಡಿಯೂರಪ್ಪ
ಈವರೆಗೆ
ರೆಡ್ಡಿ
ವಿರುದ್ಧ
ಯಾವುದೇ
ಕ್ರಮ
ಕೈಗೊಳ್ಳದಿರಲು
ಕಾರಣವೇನು?
ಬಿಜೆಪಿ
ಸರ್ಕಾರವನ್ನು
ಅಸ್ಥಿರಗೊಳಿಸಲು
ಪ್ರತಿಪಕ್ಷಗಳು
ಯತ್ನಿಸುತ್ತಿಲ್ಲ.
ಸ್ವಯಂ
ಕೃತ
ಅಪರಾಧವೆ
ಯಡಿಯೂರಪ್ಪರ
ಇಂದಿನ
ಸ್ಥಿತಿಗೆ
ಕಾರಣ.
ಅವರ
ಪಕ್ಷದ
ಆಂತರಿಕ
ಕಿತ್ತಾಟವೇ
ಅವರನ್ನು
ಈ
ಸ್ಥಿತಿಗೆ
ತಂದಿದೆ
ಎಂದು
ಸಿದ್ದರಾಮಯ್ಯ
ಹೇಳಿದರು.
Comments
ಜನಾರ್ದನ ರೆಡ್ಡಿ ಸಿದ್ದರಾಮಯ್ಯ ವಿಡಿಯೋ ಯಡಿಯೂರಪ್ಪ ಕರ್ನಾಟಕ ಸರ್ಕಾರ ಕಾಂಗ್ರೆಸ್ ಬಿಜೆಪಿ ಮುಖ್ಯಮಂತ್ರಿ ಭೂ ಹಗರಣ ಬೆಂಗಳೂರು siddaramaiah video janardhana reddy yediyurappa karnataka govt bjp congress
Story first published: Monday, November 22, 2010, 10:14 [IST]