ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಂಗೋತ್ರಿ ದೇಗುಲದಿ ದಲಿತರಿಗೆ ಓನಾಮ
ಈ ಐತಿಹಾಸಿಕ ಬದಲಾವಣೆಯನ್ನು ಸ್ವಾಗತಿಸಿರುವ ರಾಜ್ಯ ಸಭೆ ಸದಸ್ಯ ತರುಣ್ ವಿಜಯ್, ವಾರಾಂತ್ಯದಲ್ಲಿ ಈ ಕುರಿತು ದೇಗುಲದಲ್ಲಿ ಸಭೆ ನಡೆಸಲಾಗುವುದು ಎಂದಿದ್ದಾರೆ. ಮಂದಿರದ ಆಡಳಿತ ಮಂಡಳಿ ಹಾಗೂ ಪಂಡಾಗಳು ಮುಕ್ತ ಮನಸ್ಸಿನಿಂದ ಈ ಶುಭ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಹರಿಯಾಣ,
ಉತ್ತರಪ್ರದೇಶ
ರಾಜ್ಯಗಳಲ್ಲಿ
ಕೋಮು
ಗಲಭೆಯಿಂದ
ಹಿಂದೂ
ಸಮಾಜ
ಒಡೆದು
ಹೋಗುತ್ತಿರುವ
ಸಂದರ್ಭದಲ್ಲಿ
ಈ
ರೀತಿ
ಸುಧಾರಣೆಗಳು
ಆಗುತ್ತಿರುವುದು
ಒಳ್ಳೆಯ
ಬೆಳವಣಿಗೆಗೆ
ಎಂದು
ವಿಜಯ್
ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡು
ಎಲ್ಲರಿಗಿಂತ
ಮುಂದೆ:
ದಲಿತರನ್ನು
ದೇಗುಲದ
ಅರ್ಚಕರಾಗಿ
ನೇಮಿಸುವ
ಪ್ರಕ್ರಿಯೆಗೆ
2006ರಲ್ಲಿ
ಅಲ್ಲಿನ
ಸರ್ಕಾರ
ಆದೇಶ
ನೀಡಿತ್ತು.
ತಮಿಳುನಾಡು
ಸರ್ಕಾರದ
ಅಧೀನದಲ್ಲಿರುವ
ಸುಮಾರು
36,000
ದೇಗುಲಗಳಲ್ಲಿ
ಎಲ್ಲಿ
ಬೇಕಾದರೂ
ಹಿಂದುಳಿದ
ವರ್ಗಕ್ಕೆ
ಸೇರಿದವರು
ಅರ್ಚಕ
ತರಬೇತಿ
ಹಾಗೂ
ವೃತ್ತಿ
ಆರಂಭಿಸಬಹುದಿತ್ತು.
ಆದರೆ,
ವಿದ್ಯೆ
ಕಲಿತ
ದಲಿತ
ಯುವಕರಿಗೆ
ದೊಡ್ಡ
ದೇಗುಲಗಳ
ಬಾಗಿಲುಗಳು
ತೆರೆಯಲೇ
ಇಲ್ಲ.
Comments
ಅರ್ಚಕ ಹಿಂದೂ ದಲಿತರು ಉತ್ತರ ಪ್ರದೇಶ ಉತ್ತರಾಖಂಡ ಹರ್ಯಾಣ ಪುಣ್ಯಕ್ಷೇತ್ರ ಹಿಂದುಳಿದ ವರ್ಗ ತಮಿಳುನಾಡು hindu archaka uttar pradesh uttarakhand pilgrimage
Story first published: Tuesday, June 19, 2012, 16:15 [IST]