ಡ್ರಗ್ಸ್ ಚಟಕ್ಕೆ ದಾಸರಾದ ಬೆಂಗ್ಳೂರ್ ಯುವಕರು

ನಿಮ್ಹಾಸ್ ನಲ್ಲಿ ದಾಖಲಾಗಿರುವ 2,800 ರೋಗಿಗಳಲ್ಲಿ ಶೇ.65 ರಷ್ಟು ಜನ ಆಲ್ಕೋಹಾಲ್ ದಾಸರಾಗಿದ್ದು, ಶೇ.20 ರಷ್ಟು ಜನ ಇಂಜೆಕ್ಷನ್ ಮೂಲಕ ಮಾದಕ ದ್ರವ್ಯ ಸೇವಿಸುವವರಗಿದ್ದಾರೆ. ಶೇ.15 ರಷ್ಟು ಜನ ಪೆಟ್ರೋಲಿಯಂ ದ್ರವ್ಯಗಳು, ಥಿನ್ನರ್ ಗಳು ಇನ್ನಿತರೆ ಪದಾರ್ಥಗಳನ್ನು ಸೇವಿಸಿ ಉನ್ಮತ್ತರಾಗುತ್ತಿದ್ದಾರೆ.
ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟು ಎದುರಿಸುವಾಗಲೂ ಆಲ್ಕೋಹಾಲ್ ಮಾರಾಟದಲ್ಲಿ ಏರಿಕೆ ಕಂಡಿತ್ತು. ಆಲ್ಕೋಹಾಲ್ ಹಾಗೂ ತಂಬಾಕು ದ್ರವ್ಯಗಳು ಯುವ ಪೀಳಿಗೆಗೆ ಅತಿದೊಡ್ಡ ಮಾರಕ ಡ್ರಗ್ಸ್ ಗಳಾಗಿವೆ ಎಂದು ಮನಶಾಸ್ತ್ರಜ್ಞ ವಿವೇಕ್ ಬೆನೆಗಲ್ ಅಭಿಪ್ರಾಯ ಪಟ್ಟಿದ್ದಾರೆ.
ಆಟೋ ಡ್ರೈವರ್ ಗಳ ಸಂಖ್ಯೆ ಅಧಿಕ: ಮದ್ಯವ್ಯಸನಿಗಳ ಪುನರ್ ವಸತಿ ಕೇಂದ್ರದ ತಜ್ಞ ಡಾ. ಮಂಜುನಾಥ್ ಅವರ ಪ್ರಕಾರ' ಮದ್ಯ ವ್ಯಸನಿಗಳಲ್ಲಿ ಶೇ. 60 ರಷ್ಟು ಮಂದಿ ಆಟೋ ಡ್ರೈವರ್ ಗಳು ಎನ್ನುವುದು ದುರಂತದ ಸಂಗತಿ. ಆದರೆ, ಅಚ್ಚರಿಯ ಅಂಶವೆಂದರೆ, ಇವರ ನಂತರದ ಸ್ಥಾನದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳು, ವಿದ್ಯಾರ್ಥಿಗಳು ಹಾಗೂ ಡಾಕ್ಟರ್ ಗಳು ಸೇರಿದ್ದಾರೆ. ಆರ್ಥೋಪೆಡಿಕ್ ಸರ್ಜನ್ ಗಳು ಮಾದಕ ವ್ಯಸನಿಗಳಾಗಿರುವುದರ ಜೊತೆಗೆ ನಿಷೇಧಿತ ಡ್ರಗ್ಸ್ ಸರಬರಾಜಿನಲ್ಲೂ ತೊಡಗಿರುವ ಪ್ರಕರಣಗಳು ಭಯ ಹುಟ್ಟಿಸುತ್ತದೆ ಎಂದಿದ್ದಾರೆ.
ಆಲ್ಕೋಹಾಲ್ ಸೇವಿಸುವವರಲ್ಲಿ ಅಪ್ರಾಪ್ತ ಬಾಲಕರ ಸಂಖ್ಯೆ ಹೆಚ್ಚುತ್ತಿದ್ದು, ಮುಂದೆ ಮದ್ಯವ್ಯಸನಿಗಳಾಗಿ ಪರಿವರ್ತನೆಗೊಳ್ಳುವ ಲಕ್ಷಣಗಳು ಕಂಡುಬಂದಿವೆ. ಇಂತಹ ಬಾಲಕರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ಡಾ. ಬೆನೆಗಲ್ ಎಚ್ಚರದ ಮಾತುಗಳನ್ನಾಡಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications