Get Updates
Get notified of breaking news, exclusive insights, and must-see stories!

ರಂಗಶಂಕರದಲ್ಲಿ ಬೆಪ್ಪುತಕ್ಕಡಿ ಭೋಳೆ ಶಂಕರ

A scene from Bepputakkadi Bhole Shankara
ಬೆಂಗಳೂರು, ಸೆ. 18 : ಡಾ. ಚಂದ್ರಶೇಖರ ಕಂಬಾರ ಅವರ 'ಬೆಪ್ಪುತಕ್ಕಡಿ ಭೋಳೆ ಶಂಕರ' ನಾಟಕ ಸೆಪ್ಟೆಂಬರ್ 29 ಮತ್ತು 30ರಂದು ಜೆಪಿ ನಗರದಲ್ಲಿರುವ ರಂಗಶಂಕರ ರಂಗಮಂದಿರದಲ್ಲಿ ಪ್ರದರ್ಶಿತವಾಗುತ್ತಿದೆ.

ಯಲ್ಲಾಪುರದ ಮಂಚಿಕೇರಿಯ ಸಂಹತಿ ಟ್ರಸ್ಟ್ ರಂಗತಂಡ ಈ ನಾಟಕವನ್ನು ಪ್ರದರ್ಶಿಸುತ್ತಿದೆ. ಇದೇ ತಂಡದವರು ಕಂಬಾರರ ನಾಟಕವನ್ನು ಈಗಾಗಲೆ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಈಗ ಬೆಂಗಳೂರಿನ ನಾಟಕ ಪ್ರೇಮಿಗಳಿಗೆ ಮಂಚಿಕೇರಿಯ ತಂಡ ನಾಟಕ ನೋಡುವ ಅವಕಾಶ ಒದಗಿಬಂದಿದೆ.

ಎರಡೂ ದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶಿತವಾಗುತ್ತಿದೆ. ಟಿಕೆಟ್ ಗಳಿಗಾಗಿ ವೀಣಾ ಭಟ್ ಅವರನ್ನು 98456 95015 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಮಂಚಿಕೇರಿ ಬಗ್ಗೆ : ಯಲ್ಲಾಪುರ ತಾಲೂಕಿನ, ಮಂಚಿಕೇರಿ ನಾಟಕ ರಂಗದಲ್ಲಿ ರಾಜ್ಯದಲ್ಲಿಯೇ ಗುರುತಿಸಲ್ಪಟ್ಟ ಊರು. ಹೆಗ್ಗೋಡಿನ ನೀನಾಸಂ ತಿರುಗಾಟದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಟಕವನ್ನು ಪ್ರದರ್ಶಿಸುವ ಏಕೈಕ ಸ್ಥಳವೆಂದರೆ ಮಂಚಿಕೇರಿ. ಇಂತಹ ಪ್ರಖ್ಯಾತಿಯ ಮಂಚಿಕೇರಿಯ 'ಸಂಹತಿ ಟ್ರಸ್ಟ್' ತಂಡದ ನಾಟಕ ನೋಡಲು ಮರೆಯದಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+