ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ

ಬೆಂಗಳೂರು,

ಮಾ.20:
ವಿರೋಧ
ಪಕ್ಷಗಳ
ತೀವ್ರ
ಪ್ರತಿಭಟನೆ
ಮತ್ತು
ಧರಣಿಯ
ನಡುವೆ
'ಕರ್ನಾಟಕ
ಜಾನುವಾರು
ಹತ್ಯೆ
ಪ್ರತಿಬಂಧಕ
ಮತ್ತು
ಸಂರಕ್ಷಣಾ
ವಿಧೇಯಕ,
2010'ನ್ನು
ಶುಕ್ರವಾರ
ವಿಧಾನಸಭೆಯಲ್ಲಿ
ಅಂಗೀಕರಿಸಲಾಗಿದೆ.
ವಿಧೇಯಕ
ಕುರಿತು
ಸಾರ್ವಜನಿಕ
ವಲಯದಲ್ಲಿ
ಗಂಭೀರ
ಚರ್ಚೆನಡೆದಿತ್ತು.

id="toptextpromo">

ಆದರೆ

ಕಾಂಗ್ರೆಸ್
ಮತ್ತು
ಜೆಡಿಎಸ್
ಸದಸ್ಯರು
ವಿಧೇಯಕದ
ಬಗ್ಗೆ
ತೀವ್ರ
ಆಕ್ರೋಶ
ವ್ಯಕ್ತಪಡಿಸಿದ್ದಾರೆ.ವಿಧೇಯಕದ
ವಿರುದ್ಧ
ಕಾನೂನು
ಸಮರ
ನಡೆಸುವುದಾಗಿ
ವಿಧಾನಸಭೆಯ
ಪ್ರತಿಪಕ್ಷದ
ನಾಯಕ
ಸಿದ್ದರಾಮಯ್ಯ
ಗುಡುಗಿದ್ದಾರೆ.
ಬಗ್ಗೆ
ರಾಜ್ಯಪಾಲರಿಗೆ
ದೂರು
ನೀಡುವುದಾಗಿಯೂ
ಅವರು
ತಿಳಿಸಿದ್ದಾರೆ.
ಸುಮಾರು
ನಾಲ್ಕು
ಗಂಟೆಗಳಿಗೂ
ಅಧಿಕ
ಕಾಲ
ವಿಧಾನಸಭೆಯಲ್ಲಿ
ಪಾಲ್ಗೊಂಡು
ಮಾತನಾಡಿದ
ಸಿದ್ದರಾಮಯ್ಯ
ಗೋಹತ್ಯೆ
ನಿಷೇಧ
ವಿಧೇಯಕದ
ಬಗ್ಗೆ
ಕಿಡಿಕಾರಿದರು.

id='are-slot-1'
class='oiad
oi-axt
oiadv'>
id='top-searched-articles'>

ವಿಧೇಯಕ
ಇನ್ನೂ
ವಿಧಾನ
ಪರಿಷತ್ತಿನಲ್ಲಿ
ಅಂಗೀಕಾರವಾಗಿಲ್ಲ.
ಮುಂದಿನ
ವಿಧಾನಮಂಡಲ
ಅಧಿವೇಶನದ
ವೇಳೆ
ಪರಿಷತ್ತಿನಲ್ಲಿ
ಅಂಗೀಕಾರವಾದ
ಬಳಿಕ
ರಾಜ್ಯಪಾಲರಿಗೆ
ಕಳುಹಿಸಿಕೊಡಲಾಗುತ್ತದೆ.
ಕರ್ನಾಟಕದಲ್ಲಿನ
ಪಶುಸಂಪತ್ತನ್ನು
ಸಂರಕ್ಷಿಸಲು
ವಿಧೇಯಕವನ್ನು
ತರುತ್ತಿರುವುದಾಗಿ
ಯಡಿಯೂರಪ್ಪ
ಹಿಂದೆ
ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+