ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿತ್ಯಾನಂದನ ಆಸ್ತಿ ಮುಟ್ಟುಗೋಲು ಇಲ್ಲ
ಮಾಧ್ಯಮ
ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಅವರು,
ರಾಸಲೀಲೆ
ಪ್ರಕರಣ
ಬಿಡದಿಯಲ್ಲೇ
ನಡೆದಿದೆ
ಎಂಬ
ಬಗ್ಗೆ
ನಮಗೆ
ಇನ್ನು
ಮಾಹಿತಿ
ಲಭ್ಯವಾಗಿಲ್ಲ.
ಪ್ರಕರಣ
ಕುರಿತು
ತಮಿಳುನಾಡು
ಸರಕಾರ
ರಾಜ್ಯ
ಎಡಿಜಿಪಿ
ಎ
ಆರ್
ಇನ್ಫಂಟ್
ಅವರಿಗೆ
ಪತ್ರವನ್ನು
ಬರೆದು
ಹಸ್ತಾಂತರಿಸಿದೆ.
ನಿತ್ಯಾನಂದ
ಸ್ವಾಮಿ
ಅಶ್ರಮದ
ಆಸ್ತಿ
ಬಗ್ಗೆ
ಸರಕಾರಕ್ಕೆ
ಯಾವುದೇ
ಪ್ರಮುಖ
ದೂರುಗಳು
ಬಂದಿಲ್ಲ.
ಹಾಗಾಗಿ
ಆಸ್ತಿ
ಮುಟ್ಟುಗೋಲು
ಪ್ರಶ್ನೆ
ಉದ್ಭವಿಸಿಲ್ಲ
ಎಂದು
ಆಚಾರ್ಯ
ಹೇಳಿದರು.
ವಿಡಿಯೋ:
ಸ್ವಾಮಿ
ನಿತ್ಯಾನಂದನ
2ನೇ
ಸಂದರ್ಶನ
Comments
ಸ್ವಾಮಿ ನಿತ್ಯಾನಂದ ರಾಸಲೀಲೆ ವಿ ಎಸ್ ಆಚಾರ್ಯ ಮೈಸೂರು ಬಿಡದಿ swami nithyananda sex scandal vs acharya mysore bidadi
Story first published: Thursday, March 18, 2010, 12:09 [IST]