ರಾಮಸೇನೆಗೆ ಸರಕಾರ ಬೆಂಬಲ: ಬೃಂದಾ

ಬೆಂಗಳೂರು,

ಫೆ.
14
:
ಶ್ರೀರಾಮಸೇನೆಯ
ವಿಚಾರದಲ್ಲಿ
ರಾಜ್ಯದ
ಬಿಜೆಪಿ
ಸರಕಾರ
ದ್ವಂದ್ವ
ನಿಲುವು
ಅನುಸರಿಸುವ
ಮೂಲಕ
ಪರೋಕ್ಷವಾಗಿ
ಬೆಂಬಲ
ನೀಡುತ್ತಿದೆ
ಎಂದು
ಸಿಪಿಎಂ
ಪಾಲಿಟ್
ಬ್ಯೂರೋ
ಸದಸ್ಯೆ
ಬೃಂದಾ
ಕಾರಟ್
ಅವರು
ತರಾಟೆಗೆ
ತೆಗೆದುಕೊಂಡಿದ್ದಾರೆ.

id="toptextpromo">

ನಗರದಲ್ಲಿ

ಮಾಧ್ಯಮಗೋಷ್ಠಿಯಲ್ಲಿ
ಮಾತನಾಡಿದ
ಅವರು,
ಶ್ರೀರಾಮಸೇನೆ
ಮುಖಂಡ
ಪ್ರಮೋದ್
ಮುತಾಲಿಕ್
ಅವರಿಗೆ
ಮಸಿ
ಬಳಿದವರನ್ನು
ಬಂಧಿಸಲಾಗಿದೆ.
ಆದರೆ,
ಅದೇ
ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದ
ಮಹಿಳಾ
ಹೋರಾಟಗಾರ್ತಿಯನ್ನು
ಸೇನೆಯ
ನಗರಾಧ್ಯಕ್ಷ
ವಾಚಾಮಗೋಚರವಾಗಿ
ನಿಂದಿಸಿದ್ದಾನೆ.
ಆತನು
ವಿರುದ್ಧ
ಯಾವುದೇ
ಕ್ರಮಕೈಗೊಳ್ಳದೇ
ಬೆಂಬಲ
ನೀಡಿದೆ
ಎಂದು
ಆರೋಪಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮತಾಲಿಕ್

ಗೆ
ಮಸಿ
ಬಳಿದ
ಘಟನೆಯನ್ನು
ನಾವು
ಒಪ್ಪವುದಿಲ್ಲ.
ಆದರೆ,
ಅವರು
ಮತ್ತು
ಬೆಂಬಲಿಗರು
ತೋರಿಸುವ
ಅನಾಗರಿಕ
ವರ್ತನೆಗಳನ್ನು
ಖಂಡಿಸುತ್ತೇವೆ.
ರಾಜ್ಯದಲ್ಲಿ
ಬಿಜೆಪಿ
ಅಧಿಕಾರಕ್ಕೆ
ಬಂದ
ನಂತರ
ಅಲ್ಪಸಂಖ್ಯಾತರಿಗೆ
ಬದುಕಲು
ಸಾಧ್ಯವಿಲ್ಲ
ಎಂಬ
ವಾತಾವರಣ
ಮೂಡುತ್ತದೆ.
ಇಂದು
ಮಂಗಳೂರಿನಲ್ಲಿ
ಮುಸ್ಲಿಂ
ಎಂಬ
ಕಾರಣಕ್ಕೆ
ಪತ್ರಕರ್ತರೊಬ್ಬರನ್ನು
ಪೊಲೀಸರು
ಬಂಧಿಸಿದ್ದಾರೆ.
ಘಟನೆ
ಖಂಡನಾರ್ಹ
ಎಂದು
ಕಾರಟ್
ಆಕ್ರೋಶ
ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+