Get Updates
Get notified of breaking news, exclusive insights, and must-see stories!

ಪ್ರೇಮಶೇಖರರ ಕನ್ನಡಿ ದೆಹಲಿಯಲ್ಲಿ ಅನಾವರಣ

Premashekara
ನವದೆಹಲಿ, ಜ. 29: ಹೊರನಾಡು ಕನ್ನಡಿಗ ಸಾಹಿತಿ ಪ್ರೇಮಶೇಖರ ಅವರ ಹೊಸ ಕಥಾ ಸಂಕಲನವನ್ನು ನವದೆಹಲಿಯಲ್ಲಿ ಲೋಕಾರ್ಪಣೆಯಾಗಲಿದೆ. ಮೈಸೂರಿನ ವಿಸ್ಮಯ ಪ್ರಕಾಶನ ಹೊರತಂದಿರುವ "ಕನ್ನಡಿ" ಕಥಾಸಂಕಲನ ಜನವರಿ 31ರಂದು ಬಿಡುಗಡೆಯಾಗಲಿದೆ. ಇದು ಪ್ರೇಮಶೇಖರ ಅವರ ಐದನೆಯ ಕಥಾಸಂಕಲನವಾಗಿದೆ.

ದಿನಾಂಕ: ಜನವರಿ 31
ಸಮಯ:ಸಂಜೆ ನಾಲ್ಕು ಗಂಟೆಗೆ
ಸಮಾರಂಭದ ಸ್ಥಳ: ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ನವದೆಹಲಿ.
ಪುಸ್ತಕದ ಬಿಡುಗಡೆ : ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊ. ವೆಂಕಟಾಚಲ ಹೆಗಡೆ ಅವರಿಂದ.
ಉಪಸ್ಥಿತಿ: ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ಖ್ಯಾತ ಪರಿಸರತಜ್ಞ ಸಖಾರಾಮ ಸೋಮಯಾಜಿ
ಪುಸ್ತಕ ಕುರಿತು ಮಾತು: ಕವಯಿತ್ರಿ ಶ್ರೀಮತಿ ರೇಣುಕಾ ನಿಡಗುಂದಿ ಅವರಿಂದ
ಅಧ್ಯಕ್ಷತೆ: ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ ಗೋಪಿನಾಥ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+