ಕೊನೆಗೂ ಸಿಕ್ಕಳು ಲವ್ ಜಿಹಾದ್ ರಮ್ಯಾಶೆಟ್ಟಿ

ಕಳೆದ ಡಿ 10 ರಂದು ಸುಬ್ರಮಣ್ಯ ದೇವಳದಲ್ಲಿ ಹಿಂದೂ ಸಂಪ್ರದಾಯದಂತೆ ನಾವು ವಿವಾಹವಾಗಿದ್ದೇವೆ ಎಂದು ಮಹಮ್ಮದ್ ಮತ್ತು ರಮ್ಯಾ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದು, ಆಕೆಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಜವಾಬ್ದಾರಿಗೆ ವಹಿಸಲಾಗಿದೆ. ಮಹಮ್ಮದ್ ಗೆ ಈ ತಿಂಗಳ 21 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ನಾಗರಾಜ ಅಂಕಸದೊಡ್ಡಿ ಆದೇಶ ಹೊರಡಿಸಿದ್ದಾರೆ.
ತಾನು ಮಂಜನಾಡಿ ಸಮೀಪದ ಉಮನಾಡಿ ನಿವಾಸಿಯೊಬ್ಬಳನ್ನು ಈಗಗಾಲೇ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಅವರ ಜೀವನ ವೆಚ್ಚ ಭರಿಸಲು ಸೂಕ್ತ ಪರಿಹಾರ ನೀಡುತ್ತೇನೆ. ರಮ್ಯಾ ಶೆಟ್ಟಿ ವಿವಾಹವಾಗಿ ಪ್ರತ್ಯೇಕವಾಗಿ ವಾಸಿಸುತ್ತೇನೆ. ಈಗಾಗಲೇ ನಾನು ಹಿಂದೂ ಧರ್ಮ ಸ್ವೀಕರಿಸಿದ್ದೇನೆ ಎಂದು ಮಹಮ್ಮದ್ ಸ್ಪಷ್ಟಪಡಿಸಿದ್ದಾನೆ. ರಮ್ಯಾ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.












Click it and Unblock the Notifications