ಗೊಂದಲಗಳ ಗೂಡಾದ ಬಿಜೆಪಿ ಪಾಳೆಯ

* ಭಿನ್ನಮತ ಶಾಸಕರರಿಗೆ ಬಿಜೆಪಿ ಎಚ್ಚರಿಕೆ ಕೊಡುತ್ತದೆ.
* ಅಶಿಸ್ತು ತೋರುವ ಅಂತಹವರ ವಿರುದ್ಧ ಶಿಸ್ತುಕ್ರಮಕ್ಕೆ ಹೈಕಮಾಂಡ್ ಹಿಂಜರಿಯುವುದಿಲ್ಲ.
* ಬ್ಲಾಕ್ ಮೇಲ್ ತಂತ್ರಕ್ಕೆ ನಾವು ಮಣಿಯುವುದಿಲ್ಲ.
* ಕೆಲವರು ಶಾಸಕರು ಜೆಡಿಎಸ್ ನೊಂದಿಗೆ ಸಂಪರ್ಕ ಸಾಧಿಸಿರುವುದು ನಮಗೆ ಗೊತ್ತಿದೆ.
* ಇದೇ ವೇಳೆ ಸರಕಾರ ಭದ್ರವಾಗಿದೆ, ಚಿಂತೆಯಿಲ್ಲ. 117 ಶಾಸಕರು ಒಟ್ಟಿಗಿದ್ದಾರೆ.
* ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ವಿರೋಧಾಭಾಸದ ಹೇಳಿಕೆ ಕೊಡುತ್ತಿವೆ.
* ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ 15 ಸ್ಥಾನಗಳು ಖಂಡಿತ.
ಇವೆಲ್ಲದರ ನಡುವೆ ಎಚ್ ಡಿ ದೇವೇಗೌಡರು ಒಂದು ಹೇಳಿಕೆ ನೀಡಿದ್ದು ಅದು ಹೀಗಿದೆ. 'ಬಿಜೆಪಿ ಶಾಸಕರನ್ನು ಜೋಪಾನವಾಗಿಟ್ಟುಕೊಳ್ಳುವುದು ಬಿಜೆಪಿ ಜವಾಬ್ದಾರಿ.'
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications