ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣಿಗಾರಿಕೆ ನಿಲ್ಲಿಸುವಂತೆ ಕೇಂದ್ರದಿಂದ ಆದೇಶ
ಸರ್ವೋಚ್ಚ ನ್ಯಾಯಾಲಯ ಉನ್ನತಾಧಿಕಾರ ಸಮಿತಿ ತನ್ನ ಶಿಫಾರಸ್ಸನ್ನು ಸಂಬಂಧಪಟ್ಟ ರಾಜ್ಯ ಸರಕಾರ ಮತ್ತು ಪರಿಸರ ಇಲಾಖೆಗೆ ಈ ಹಿಂದೆ ನೀಡಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಆಂಧ್ರಪ್ರದೇಶ ಸರಕಾರ ಓಬಳಾಪುರಂ ಮತ್ತು ಇತರ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು.
(ದಟ್ಸ್ ಕನ್ನಡ ವಾರ್ತೆ)
Comments
ಗಣಿಗಾರಿಕೆ mining supreme court ಸುಪ್ರಿಂಕೋರ್ಟ್ ಜನಾರ್ದನ ರೆಡ್ಡಿ centre omc ಕೇಂದ್ರ ಸರಕಾರ ಓಎಂಸಿ janardhana reddy
Story first published: Tuesday, December 1, 2009, 10:01 [IST]