ಕಾಂಗ್ರೆಸ್ ಜೊತೆ ಚಿರು ಪಕ್ಷ ವಿಲೀನ?

ಬುಧವಾರ ತಡರಾತ್ರಿ ಪಕ್ಷದ ಐದು ಮಂದಿ ಶಾಸಕರು ಪ್ರಜಾರಾಜ್ಯಂ ಪಕ್ಷದ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್ ಅವರ ನಿವಾಸದಲ್ಲಿ ಭೇಟಿಯಾಗಿ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಲು ಒತ್ತಡ ತಂದಿದ್ದರೆನ್ನಲಾಗಿದೆ. ಈ ಶಾಸಕರುಗಳಿಗೆ ಅರವಿಂದ್ ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆಂದು ತಿಳಿದು ಬಂದಿದೆ. ಆದರೆ ಪಕ್ಷದ ವಕ್ತಾರ ವಾಸಿರೆಡ್ಡಿ ಪದ್ಮಾ ಈ ಬೆಳವಣಿಗೆಯನ್ನು ನಿರಾಕರಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications