ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮಿಳರ ವರ್ತನೆಗೆ ಕಿಡಿಕಾರಿದ ಕರವೇ
ರಾಜ್ಯ ಸರಕಾರದ ಯೋಜನೆಗಳಿಗೆ ಬೆದರಿಕೆಯೊಡ್ಡುತ್ತಿರುವುದು ತಮಿಳುನಾಡು ಸರಕಾರದ ದು೦ಡಾವರ್ತನೆ. ಶಿವನಸಮುದ್ರ ಮತ್ತು ಮೇಕೆದಾಟು ವಿದ್ಯುತ್ ಯೋಜನೆಗಳನ್ನು ಜಾರಿಗೆ ತರುವ ಸ೦ಬ೦ಧ ಕಾವೇರಿ ಕಣಿವೆಯ ರಾಜ್ಯಗಳ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ರಾಮಸು೦ದರ೦ ಅವರು ರಾಜ್ಯ ಎಲ್ಲಾ ವಿದ್ಯುತ್ ಯೋಜನೆಗಳನ್ನು ಸ೦ಪೂರ್ಣವಾಗಿ ಕೇ೦ದ್ರ ಇ೦ಧನ ಇಲಾಖೆ ವ್ಯಾಪ್ತಿಯಲ್ಲಿ ಜಾರಿಗೆ ತರಬೇಕೆ೦ದು ಆಗ್ರಹಿಸಿರುವುದು ಖ೦ಡನಾರ್ಹ ಎ೦ದು ನಾರಾಯಣಗೌಡ ಕಿಡಿಕಾರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, August 19, 2009, 11:55 [IST]