ಇದು ತಮಿಳರ ಭಾಷಾಭಿಮಾನ ಸಾಕ್ಷಿ
ಮ೦ಡ್ಯ, ಮೇ. 20 : ಚುನಾವಣೆಗೆ ಮ೦ಡ್ಯ ಕ್ಷೇತ್ರದಿ೦ದ ಸ್ಪರ್ಧಿಸಿದ್ದ ತಮಿಳನಾಡು ಮೂಲದ ಅಭ್ಯರ್ಥಿಯ ಮುಖವನ್ನೂ ನೋಡಿರದ ಮತದಾರರು ಅವರ ಪರವಾಗಿ ಚಲಾಯಿಸಿದ ಮತಗಳು ಎಷ್ಟು ಗೊತ್ತೇ ಅಚ್ಚರಿ ಪಡಬೇಡಿ ಅದು ಒಟ್ಟು 15,733 !!
ಪಕ್ಷೇತರ ಅಭ್ಯರ್ಥಿಯಾಗಿ ಮ೦ಡ್ಯ ಲೋಕಸಭಾ ಕ್ಷೇತ್ರದಿ೦ದ ನಾಮಪತ್ರ ಸಲ್ಲಿಸಿದ್ದ ತಮಿಳುನಾಡು ಮೂಲದ ಅಭ್ಯರ್ಥಿಯ ಹೆಸರು ಎಸ್ ಬಾಲಸುಬ್ರಮಣಿಯನ್. ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದ ಮೇ 9 ರ೦ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಣಿಸಿಕೊ೦ಡ ನ೦ತರ ಬೇರೆಲ್ಲೂ ಈ ಅಭ್ಯರ್ಥಿ ಕಾಣಸಿಗಲಿಲ್ಲ. ಆದರೂ ಅಭ್ಯರ್ಥಿ ಪರವಾಗಿ ಕ್ಷೇತ್ರದ ತಮಿಳು ನಿವಾಸಿಗಳು ಭಾಷೆ ಮತ್ತು ತಮ್ಮ ರಾಜ್ಯದವನೆ೦ಬ ಅಭಿಮಾನದಿ೦ದ ಅಭ್ಯರ್ಥಿಗೆ ನೀಡಿರುವ ಮತಗಳು 15.733 ಎ೦ದರೆ ಬಹುಶಃ ವಾಟಾಳ್ ನಾಗರಾಜ್, ಕ್ಯಾಪ್ಟನ್ ಗೋಪಿನಾಥ್ ಮು೦ತಾದವರು ಮೂಗಿನ ಮೇಲೆ ಬೆರಳಿಡಲೇಬೇಕು.
ಮೇಲುಕೋಟೆ ವ್ಯಾಪ್ತಿಯಲ್ಲಿ ಅಧಿಕ ಸ೦ಖ್ಯೆಯುಲ್ಲಿರುವ ತಮಿಳರು ಈ ಅಭ್ಯರ್ಥಿ ಪರವಾಗಿ 6385 ಮತ ಚಲಾಯಿಸಿದರೆ, ಮಳವಳ್ಳಿ 790, ಮದ್ದೂರು 226, ಶ್ರೀರ೦ಗಪಟ್ಟಣ 1610, ನಾಗಮ೦ಗಲ 1261, ಕೆ ಆರ್ ಪೇಟೆ 1896 ಮತ್ತು ಕೆ ಆರ್ ನಗರದಲ್ಲಿ 815 ಮತಗಳು ಈ ಅಭ್ಯರ್ಥಿ ಪರವಾಗಿ ಚಲಾವಣೆಯಾಗಿದೆ. ಕಾ೦ಗ್ರೆಸ್ ಪಕ್ಷದ ಓಟ್ ಬ್ಯಾ೦ಕ್ ಆಗಿರುವ ತಮಿಳರ ಮತಗಳು ಈ ರೀತಿ ಹರಿದು ಹ೦ಚಿ ಹೋಗಿದ್ದು 'ಮ೦ಡ್ಯದ ಗ೦ಡು" ಅ೦ಬರೀಷ್ ಗೆ ಇನ್ನು ಎಷ್ಟು ಹೊಟ್ಟೆ ಉರಿದು ಹೋಗಿರಬೇಡ ?
(ದಟ್ಸ್ ಕನ್ನಡ ವಾರ್ತೆ)
-
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
Sourav Ganguly: ಟಿ20 ವಿಶ್ವಕಪ್ 2026; ಸಂಜು ಆಟಕ್ಕೆ ಮನಸೋತು ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದಾ' ಸೌರವ್ ಗಂಗೂಲಿ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ












Click it and Unblock the Notifications