ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ
ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ವಯಲಾರ್ ರವಿ ಮಾತನಾಡಿ, ಲೋಕಸಭೆ ವಿಸರ್ಜನೆ ಮಾಡುವುದಿಲ್ಲ. ಯುಪಿಎ ಸರ್ಕಾರ ಅಂತಿಮ ದಿನದವರೆಗೂ ಆಡಳಿತ ನಡೆಸಲಿದೆ ಎಂದರು. ಅಂತಿಮ ಅಧಿವೇಶನದಲ್ಲಿ ಮಹತ್ತರ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ರವಿ ಸ್ಪಷ್ಟಪಡಿಸಿದರು. 2004ರಲ್ಲಿ ಎನ್ ಡಿ ಎ ಸರ್ಕಾರ 'ಇಂಡಿಯಾ ಶೈನಿಂಗ್' ಕಾರ್ಯಕ್ರಮದ ಪ್ರಚಾರಕ್ಕಾಗಿ ಲೋಕಸಭೆಯನ್ನು ಚುನಾವಣೆ ದಿನಾಂಕ ಘೋಷಣೆಗೂ ಪೂರ್ವದಲ್ಲಿ ವಿಸರ್ಜನೆ ಮಾಡಿದ್ದರು.ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಅವರು ತಮ್ಮ ಅಧಿಕಾರಾವಧಿಯ ಅಂತಿಮ ಭಾಷಣವನ್ನು ಇಂದು ಮಾಡಲಿದ್ದಾರೆ
(ದಟ್ಸ್
ಕನ್ನಡ
ವಾರ್ತೆ)
ಯುಪಿಎ
ಸರ್ಕಾರದ
ಸಾಧನೆಯೇ
ಶ್ರೀರಕ್ಷೆ,
ಸೋನಿಯಾ
Comments
ಸಂಸತ್ತು ಮನಮೋಹನ್ ಸಿಂಗ್ manmohan singh ನವದೆಹಲಿ new delhi ಯುಪಿಎ upa ಅಧಿವೇಶನ nda ls polls 2009 ಲೋಕಸಭೆ ಚುನಾವಣೆ 2009
Story first published: Thursday, February 26, 2009, 15:20 [IST]