ಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ

ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. ಪ್ರಸಾದ್. ಪ್ರಸಾದ್ ಮತ್ತು ಅವರ ತಂಡಕ್ಕೆ ದಟ್ಸ್ ಕನ್ನಡ ಶುಭಾಶಯಗಳು.
ಮುಂದಿನ ಭಾನುವಾರ ಡಿಸೆಂಬರ್ 28ಕ್ಕೆ ಪ್ರಕೃತಿ ಸಾದರಪಡಿಸುತ್ತಿರುವ ಇಂಪಾದ ಕನ್ನಡ ಸಂಗೀತ ಸಂಜೆಗಳಿಗೆ 13 ವಾರ ತುಂಬಲಿದೆ. ಲಾಭಾಪೇಕ್ಷೆ ಇಲ್ಲದೆ, ಸ್ವಂತ ಉಮೇದಿನಿಂದ ಕನ್ನಡ ಗೀತ-ಸಂಗೀತವನ್ನು ಉಚಿತವಾಗಿ ಹಂಚುತ್ತಾ ಬರುತ್ತಿರುವ ಪ್ರಕೃತಿ ಬಳಗ ನಿರಂತರವಾಗಿ ಸಂಗೀತ ಉಣಬಡಿಸಲಿ ಎಂದು ಆಶಿಸುತ್ತೇವೆ.
ಅಂದಹಾಗೆ, ಸದಾಕಾಲ ಯಾರಾದರೊಬ್ಬರು ಉಚಿತವಾಗಿ ಕನ್ನಡ ಪ್ರಸಾದವನ್ನು ಕೊಡುತ್ತಿದ್ದರೆ ಪಡೆಯಲು ಎಲ್ಲರೂ ಸಿದ್ಧರಾಗಿಯೇ ಇರುತ್ತಾರೆ. ಪ್ರಕೃತಿಗೆ ಹಾಗಾಗದಿರಲಿ. ಕಡೆಯಪಕ್ಷ ಆಟೋರಿಕ್ಷ ಮೀಟರ್ ವೆಚ್ಚಗಳನ್ನು ಭರಿಸಲು ಪ್ರಕೃತಿಗೆ ಕನ್ನಡ ಪ್ರೇಮಿ ಪ್ರಾಯೋಜಕರು ಮುಂದೆ ಬರಲಿ. ಕಬ್ಬನ್ ಪಾರ್ಕಿನಲ್ಲಿ ಭಾನುವಾರ ಕನ್ನಡ ಚಟುವಟಿಕೆಗಳು ನಿರಂತರವಾಗಿ ಸಾಗಲಿ.
ಬರುವ ಭಾನುವಾರದ ಸಂಜೆಯ ಕಥಾವಸ್ತು ದಾಸಶ್ರೇಷ್ಠ ಪುರಂದರದಾಸರ ಕವನಗಳನ್ನು ಆಧರಿಸಿದ ಕಾರ್ಯಕ್ರಮ 'ಪುರಂದರ ವೈಭವ'. ಪುರಂದರರ ಸಾರ್ವಕಾಲಿಕ ಜನಪ್ರಿಯ ರಚನೆಗಳಿಗೆ ಆವತ್ತು ಸ್ವರ ತಾಳ ಮೇಳೈಸುತ್ತಿದೆ. ಕಲಾವಿದರು : ಶಶಿಧರ ಕೋಟೆ ಮತ್ತು ತಂಡ. ಸ್ಥಳ : ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡ್. ಸಂಜೆ 5 ರಿಂದ 7. ಹೆಚ್ಚಿನ ವಿವರಗಳು ಬೇಕಿದ್ದರೆ ದೂರವಾಣಿ ಸಂಖ್ಯೆ ಗುರ್ತು ಹಾಕಿಕೊಳ್ಳಿ. 90084 08161
(ದಟ್ಸ್ ಕನ್ನಡ ಸಭೆ ಸಮಾರಂಭ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications