ತುಣುಕು ಸುದ್ದಿ: ಬಿಜಿಎಸ್ ಸ್ವಾಮೀಜಿ ಆರೋಗ್ಯಸ್ಥಿರ
ಬೆಂಗಳೂರು: ಬಾಲಗಂಗಾಧರನಾಥಸ್ವಾಮೀಜಿ ಆಸ್ಪತ್ರೆಗೆ ದಾಖಲು. ಬಿಜಿಎಸ್ ಆಸ್ಪತ್ರೆಗೆ ಮುಖ್ಯಮಂತ್ರಿ ಡಾ.ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಆರ್ ಅಶೋಕ್ ಭೇಟಿ, ಸ್ವಾಮೀಜಿಯ ಆರೋಗ್ಯ ಸುಧಾರಣೆಯಾಗಲೆಂದು ಹಾರೈಕೆ.
***
ಚಿಕ್ಕಮಗಳೂರು:ಜನವರಿ
ಅಂತ್ಯದೊಳಗೆ
ಲೋಕಸಭಾ
ಚುನಾವಣೆಗೆ
ಅಭ್ಯರ್ಥಿಗಳ
ಪಟ್ಟಿ
ಸಿದ್ಧ
.
ಶೃಂಗೇರಿಯಲ್ಲಿ
ಪೂರ್ವಭಾವಿಸಭೆ:
ಬಿಜೆಪಿ
ರಾಜ್ಯಾಧ್ಯಕ್ಷಸದಾನಂದಗೌಡ
***
ತಿಪಟೂರಿನ
ಸಮೀಪ
ನೊಣವಿನಕೆರೆ
ಏರಿಯ
ಮೇಲೆ
ಚಾಲಕನ
ನಿಯಂತ್ರಣ
ತಪ್ಪಿದ
ಟ್ರಾಕ್ಟರ್
ಪಲ್ಟಿ.
ಇಬ್ಬರು
ಯುವಕರು
ದುರ್ಮರಣ.
ಮೃತರನ್ನು
ನೊಣವಿನಕೆರೆಯ
ಪ್ರದೀಪ್,
ಮಧು
ಎಂದು
ಗುರುತಿಸಲಾಗಿದೆ.
***
ಸುಪ್ರೀಂಕೋರ್ಟ್
ಮುಖ್ಯ
ನ್ಯಾಯಾಧೀಶರಾಗಿ
ಕೇರಳ
ಹೈಕೋರ್ಟ್
ನ್ಯಾಯಮೂರ್ತಿ
ಕನ್ನಡಿಗ
ಹೆಚ್
ಎಲ್
ದತ್ತು
ನೇಮಕ
.
***
ಶ್ರೀನಗರ:
ಬಿಗಿ
ಪೊಲೀಸ್
ಕಟ್ಟೆಚರದ
ನಡುವೆ
ಆರನೇ
ಹಂತದ
ಮತದಾನ
ಆರಂಭ,
271
ಜನ
ಅಭ್ಯರ್ಥಿಗಳ
ಭವಿಷ್ಯ
ನಿರ್ಧಾರ
***
ಬೆಂಗಳೂರಿನ
ಪರಪ್ಪನಹಳ್ಳಿ
ಕೇಂದ್ರ
ಕಾರಾಗೃಹದಲ್ಲಿ
ನಿರ್ಮಾಣ
ಹಂತದ
ಕಟ್ಟಡದ
ಕಂಬಿ
ಬಿದ್ದು
ಇಬ್ಬರು
ಖೈದಿಗಳಿಗೆ
ತೀವ್ರಗಾಯ
,ಆಸ್ಪತ್ರೆಗೆ
ದಾಖಲು.
***
ಕ್ರೈಂ:
ಬೆಂಗಳೂರಿನಿಂದ
ಡಿ.13
ರಂದು
ಅಪಹರಣವಾಗಿದ್ದ
ಕಂಟ್ರಾಕ್ಟರ್
ಸಮೀವುಲ್ಲಾ
ಅವರನ್ನು
ರಕ್ಷಿಸಿದ
ಸಂಪಿಗೆ
ಹಳ್ಳಿ
ಪೊಲೀಸರು.
ಮಹಿಳೆ
ಸೇರಿ
4
ಜನ
ಅಪಹರಣಕಾರರು
2
ಲಕ್ಷ
ರು
ಒತ್ತೆಹಣಕ್ಕಾಗಿ
ಸಮೀವುಲ್ಲಾ
ಕುಟುಂಬವನ್ನು
ಪೀಡಿಸುತ್ತಿದ್ದರು.
***
ಉತ್ತರಪ್ರದೇಶದ
ಗೋರಖ್
ಪುರದಲ್ಲಿ
ಎಟಿಎಫ್
ಕಮಾಂಡೋ
ಕಾರ್ಯಾಚರಣೆ,ಪಾಕಿಸ್ತಾನದ
ಐಎಸ್
ಐ
ಏಜೆಂಟ್
ಬಂಧನ.ಮಹತ್ವದ
ದಾಖಲೆ
ವಶ.
***
ಮೈಸೂರು
-ನಂಜನಗೂಡು
ರಸ್ತೆಯ
ಉತ್ತನಹಳ್ಳಿ
ಸಮೀಪ
ಕೆಎಸ್
ಆರ್
ಟಿಸಿ
ಬಸ್
ಹಾಗೂ
ಬೈಕ್
ಡಿಕ್ಕಿ,
ಇಬ್ಬರ
ಸಾವು
***
ಚಿತ್ರದುರ್ಗ:
ಹೊಸದುರ್ಗ
ಬಳಿ
ಒಂದು
ಲಕ್ಷ
ರು
ಮೌಲ್ಯದಸ್ಪಿರಿಟ್
ಅನ್ನು
ಅಕ್ರಮವಾಗಿ
ಸಾಗಿಸುತ್ತಿದ್ದ
ಕ್ಯಾಂಟರ್
ವಶ.
ಒಬ್ಬನ
ಸೆರೆ.
***
ಕೋಲಾರ:
ಆಟೋ
ಚಾಲಕರ
ಲೈಸನ್ಸ್
ಗೆ
8
ನೇ
ತರಗತಿ
ಪಾಸಾಗುವುದನ್ನು
ಕಡ್ಡಾಯಗೊಳಿಸಿರುವುದನ್ನು
ಖಂಡಿಸಿ,
ಆಟೋ
ಚಾಲಕರ
ಸಂಘದಿಂದ
ಧರಣಿ
(ದಟ್ಸ್
ಕನ್ನಡ
ಸುದ್ದಿ
ತುಣುಕು)