ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಬೈ ಹುತಾತ್ಮರಿಗೆ ಕನ್ನಡಾಂಜಲಿ
ಉಗ್ರಗಾಮಿಗಳ ಹುಟ್ಟಡಗಿಸಲು ಸೆಡ್ಡು ಹೊಡೆದು ನಿಂತು ಹೋರಾಡುವ ನಮ್ಮ ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ಸಾಹಸಗಳನ್ನು ದಟ್ಸ್ ಕನ್ನಡ ಕೊಂಡಾಡುತ್ತದೆ. ಮುಖ್ಯವಾಗಿ ಉಗ್ರಗಾಮಿ ನಿಗ್ರಹ ಪಡೆಯ ಮಂಚೂಣಿಯಲ್ಲಿ ನಿಂತು ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರುತ್ತದೆ. ಇಂಥ ಘಟನೆಗಳಲ್ಲಿ ಪ್ರಾಣಾರ್ಪಣೆ ಮಾಡುವವರ ನೆನಪು 24 ಗಂಟೆಗಳಲ್ಲಿ ಮರೆತು ಹೋಗುವುದು ಸಾಮಾನ್ಯ. ಎಂದೂ ಹಾಗಾಗದಿರಲಿ.
Comments
Story first published: Thursday, November 27, 2008, 17:53 [IST]