ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರೈಸ್ತರ ಮೇಲಿನ ದಾಳಿಕೋರರ ವಿರುದ್ದ ಕಠಿಣ ಕ್ರಮ
ಬೆಂಗಳೂರು, ನ.26 : ಒರಿಸ್ಸಾ ಮತ್ತು ಕರ್ನಾಟಕ ಗಳ ರಾಜ್ಯಗಳ ಚರ್ಚ್, ಶಾಲೆ ಹಾಗೂ ಅನಾಥಶ್ರಮಗಳ ಮೇಲೆ ದಾಳಿ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕ್ರೈಸ್ತರ ಮೇಲಿನ ದಾಳಿಗಳನ್ನು ರಾಷ್ಟ್ರೀಯ ಅವಮಾನ, ಕಾಂಗ್ರೆಸ್ ಮತ್ತು ಯುಪಿಎ ಸರಕಾರ ಜಾತ್ಯಾತೀತ ಮತ್ತು ಬಹುಸಂಸ್ಕೃತಿಯ ತತ್ವಗಳನ್ನು ಸತತವಾಗಿ ಎತ್ತಿಹಿಡಿದಿದೆ ಎಂದು ಹೇಳಿದರು. ಚರ್ಚ್ ಗಳ ಮೇಲೆ ನಡೆದ ದಾಳಿಯ ಜತೆಗೆ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟಾಗಿರುವುದಕ್ಕೆ ಹಾನಿಗಾಗಿ ತೀವ್ರ ವಿಷಾದ ವ್ಯಕ್ತಪಡಿಸಿದರು. ಇಂತಹ ಹೇಯ ಕೃತ್ಯ ಎಸಗಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, November 26, 2008, 12:32 [IST]