ನವದೆಹಲಿ,
ನ.
19
:
ಭಾರತದ
ಮಾಜಿ
ಪ್ರಧಾನಮಂತ್ರಿ
ದಿವಂಗತ
ಇಂದಿರಾ
ಗಾಂಧಿ
ಅವರ
91
ನೇ
ಹುಟ್ಟುಹಬ್ಬವನ್ನು
ಇಂದು
ಸಂಭ್ರಮದಿಂದ
ಆಚರಿಸಲಾಯಿತು.
ಪ್ರಧಾನಮಂತ್ರಿ
ಮನಮೋಹನ್
ಸಿಂಗ್,
ಉಪರಾಷ್ಟ್ರಪತಿ
ಹಮೀದ್
ಅನ್ಸಾರಿ,
ಬಾವಿ
ಪ್ರಧಾನಿ
ಎಂದೇ
ಬಿಂಬಿತರಾಗಿರುವ
ಎಐಸಿಸಿ
ಪ್ರಧಾನ
ಕಾರ್ಯದರ್ಶಿ
ರಾಹುಲ್
ಗಾಂಧಿ,
ಕೇಂದ್ರ
ಗೃಹ
ಸಚಿವ
ಶಿವರಾಜ್
ಪಾಟೀಲ್,
ಲೋಕಸಭಾಧ್ಯಕ್ಷ
ಸೋಮನಾಥ್
ಚಟರ್ಜಿ
ಇಂದು
ಇಂದಿರಾ
ಗಾಂಧಿ
ಅವರ
ಪುಣ್ಯ
ಭೂಮಿ
ಶಕ್ತಿಸ್ಥಲ್
ಗೆ
ತೆರಳು
ಪುಷ್ಪಗುಚ್ಛ
ನಮನ
ಸಲ್ಲಿಸಿದರು.
ಇಂದಿರಾ
ಗಾಂಧಿ
ಜನ್ಮದಿನವನ್ನು
ರಾಷ್ಟ್ರೀಯ
ಐಕ್ಯತಾ
ದಿನವನ್ನಾಗಿ
ಆಚರಿಸಲಾಗುತ್ತದೆ.