ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ಜರ್ಮನ್ ದೂತವಾಸ ಕಚೇರಿ
ಬೆಂಗಳೂರು, ನ. 19 : ದೇಶದಲ್ಲಿ ಪ್ರಥಮ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಜರ್ಮನ್ ದೇಶದ ತನ್ನ ದೂತವಾಸ ಕಚೇರಿಯನ್ನು ಅಧಿಕೃತವಾಗಿ ಶುಕ್ರವಾರ ಆರಂಭಿಸಲಿದೆ. ಮೂರು ದಿನಗಳ ಭಾರತದ ಪ್ರವಾಸ ಕೈಗೊಂಡಿರುವ ಜರ್ಮನ್ ವಿದೇಶಾಂಗ ಸಚಿವ ಫ್ರಾಂಕ್ ವಾಲ್ಟರ್ ಸ್ಟೇನ್ ಮೀಯರ್ ದೂತವಾಸ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಮೂರು
ದಿನ
ಕಾಲ
ಸೌಹಾರ್ದಯುತ
ಭೇಟಿಗಾಗಿ
ಭಾರತಕ್ಕೆ
ಆಗಮಿಸಲಿರುವ
ಫ್ರಾಂಕ್
ವಾಲ್ಟರ್
ಸ್ಟೇನ್
ಮೀಯರ್,
ಭಾರತ-ಜರ್ಮನ್
ದೇಶಗಳ
ದ್ವಿಪಕ್ಷೀಯ
ಮಾತುಕತೆ
ನಡೆಸಲಿದ್ದಾರೆ.
ಮುಖ್ಯವಾಗಿ
ಜಾಗತಿಕ
ಮಟ್ಟದಲ್ಲಿ
ಅಲ್ಲೋಲಕಲ್ಲೋಲ
ಸೃಷ್ಟಿಸಿರುವ
ಆರ್ಥಿಕ
ಹಿನ್ನೆಡೆ,
ಮುಂದಿನ
ದಿನಗಳಲ್ಲಿ
ಉಭಯ
ದೇಶಗಳ
ವಾಣಿಜ್ಯ
ಸಂಬಂಧ,
ರಾಷ್ಟ್ರ
ಹಾಗೂ
ಅಂತಾರಾಷ್ಟ್ರೀಯ
ಮಟ್ಟದಲ್ಲಿ
ಜ್ವಲಂತವಾಗಿ
ಕಾಡುತ್ತಿರುವ
ವಿಷಯಗಳ
ಬಗ್ಗೆ
ಭಾರತದ
ಸರ್ಕಾರದ
ಮುಖಂಡರೊಂದಿಗೆ
ಮಾತುಕತೆ
ನಡೆಸಲಿದ್ದಾರೆ.
ಬಂಡವಾಳ
ಹೂಡಿಕೆ
ಕುರಿತು
ಮಾತುಕತೆ
ನಡೆಸುವ
ಸಾಧ್ಯತೆಗಳಿವೆ.
(ದಟ್ಸ್
ಕನ್ನಡ
ವಾರ್ತೆ)
Comments
Story first published: Wednesday, November 19, 2008, 16:41 [IST]