ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಕೃಷ್ಣನ್ ಕಾಗೆ ಪ್ರೀತಿಗೆ ತಟ್ಟಿ ಅಭಿನಂದನೆಯ ಚಪ್ಪಾಳೆ!
ಚೆನ್ನೈ,
ಡಿ.19
:
ಕೊಯಮತ್ತೂರಿನ
ರಾಮಕೃಷ್ಣನ್
ಎನ್ನುವ
ಈ
ವ್ಯಕ್ತಿ
ಬಂದ
ತಕ್ಷಣ,ನೂರಾರು
ಕಾಗೆಗಳು
ಸಮೀಪಕ್ಕೆ
ಬರುತ್ತವೆ.
ಆತ
ಕಾಗೆಗಳ
ಹೊಟ್ಟೆ
ತುಂಬಿಸಿ,
ಮತ್ತೆ
ತನ್ನ
ಕಾಯಕದಲ್ಲಿ
ತೊಡಗುತ್ತಾನೆ.
ಈ
ರೀತಿ
ಒಂದಲ್ಲ
ಎರಡಲ್ಲ
14ವರ್ಷಗಳಿಂದ
ಆತನ
ದಿನಚರಿ
ಮುಂದುವರೆದಿದೆ.
ಈ
ಪಕ್ಷಿ
ಪ್ರೇಮಿಯ
ಹೊಟ್ಟೆ
ತಣ್ಣಗಿರಲಿ.
ಈ
ಬಗೆಗಿನ
ವಿಡಿಯೋ
ಫೈಲ್
ನಿಮ್ಮ
ಗಮನಕ್ಕೆ..
Story first published: Wednesday, December 19, 2007, 16:45 [IST]