ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡಮಾಸದ ಕೊಡುಗೆ : ರಾಜ್ಯಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಕನ್ನಡಮಾಸದ
ಕೊಡುಗೆ
:
ರಾಜ್ಯಸರ್ಕಾರಿ
ನೌಕರರಿಗೆ
ತುಟ್ಟಿಭತ್ಯೆ
ಹೆಚ್ಚಳ
ಜುಲೈ
2004ರಿಂದ
ಅನ್ವಯವಾಗುವಂತೆ
ಶೇ.3ರ
ಅಧಿಕ
ತುಟ್ಟಿಭತ್ಯೆ
ಮೂಲ ವೇತನಕ್ಕೆ ಅನ್ವಯವಾಗುವಂತೆ ಶೇ.3ರ ತುಟ್ಟಿಭತ್ಯೆ ನೀಡುವ ಆದೇಶವನ್ನು ನ.3ರ ಬುಧವಾರ ರಾಜ್ಯ ಸರ್ಕಾರ ಹೊರಡಿಸಿತು. 2004ರ ಜುಲೈನಿಂದಲೇ ಈ ತುಟ್ಟಿಭತ್ಯೆ ಅನ್ವಯವಾಗಲಿದ್ದು , ಸೆಪ್ಟಂಬರ್ವರೆಗಿನ ಹಣವನ್ನು ಉಳಿತಾಯ ಪತ್ರಗಳ ರೂಪದಲ್ಲಿ ನೌಕರರು ಪಡೆಯಲಿದ್ದಾರೆ. ಅಕ್ಟೋಬರ್ ತಿಂಗಳ ಹೆಚ್ಚಳ ನಗದು ರೂಪದಲ್ಲಿಯೇ ದೊರಕುವುದು.
ರಾಜ್ಯ ಸರ್ಕಾರದ ಸುಮಾರು 6 ಲಕ್ಷ ನೌಕರರಿಗೆ ಈ ತುಟ್ಟಿಭತ್ಯೆ ಹೆಚ್ಚಳ ಅನ್ವಯವಾಗಲಿದೆ. ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರ ನೌಕರರ ಸಂಘದ ಕಾರ್ಯದರ್ಶಿ ಎಂ.ವಿ.ರಾಜಶೇಖರಯ್ಯ ಸ್ವಾಗತಿಸಿದ್ದು , ಮುಖ್ಯಮಂತ್ರಿ ಧರ್ಮಸಿಂಗ್ರಿಗೆ ಧನ್ಯವಾದ ಅರ್ಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]