ಪಿತೃಗಳಿಗೆ ಶ್ರಾದ್ಧ ಕೊಟ್ಟಿದ್ದಾಯಿತಾ? ಇಲ್ಲಿದೆ ನೋಡಿ ಪಿತೃಪಕ್ಷದ ಮಹತ್ವ
ಪಿತೃಗಳಿಗೆ ಶ್ರಾದ್ಧ ಕೊಟ್ಟಿದ್ದಾಯಿತಾ? ಇಲ್ಲಿದೆ ನೋಡಿ ಪಿತೃಪಕ್ಷದ ಮಹತ್ವ
ಒಂದು ದಿನ ಶ್ರಾದ್ಧಮಾಡಿದರೆ ಒಂದು ವರ್ಷದ ವರೆಗೆ ಪಿತೃಗಳು ತೃಪ್ತರು
ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಮಹಾಲಯ ಪಕ್ಷ ಅಥವಾ ಪಿತೃಪಕ್ಷ ಎನ್ನುತ್ತಾರೆ. ಈ ಪಕ್ಷ ಪಿತೃ ಕಾರ್ಯಕ್ಕೆ ಅತ್ಯಂತ ಯೋಗ್ಯವಾಗಿದೆ. ಏಕೆಂದರೆ ಈ ಕಾಲದಲ್ಲಿ ಪಿತೃಗಳು ಯಮಲೋಕದಿಂದ ತಮ್ಮ ಕೌಟುಂಬಿಕ ಮನೆಗಳಿಗೆ ವಾಸ ಮಾಡಲು ಬರುತ್ತಾರೆಂಬ ಭಾವನೆಯಿದೆ. ಈ ಸಮಯದಲ್ಲಿ ಒಂದು ದಿನ ಶ್ರಾದ್ಧಮಾಡಿದರೆ ಒಂದು ವರ್ಷದ ವರೆಗೆ ಪಿತೃಗಳು ತೃಪ್ತರಾಗಿರುತ್ತಾರೆ.
ಭಾದ್ರಪದ ಪೂರ್ಣಿಮೆಯಿಂದ ಅಮಾವಾಸ್ಯೆಯವರೆಗೆ ಪ್ರತಿದಿನ ಮಹಾಲಯ ಶ್ರಾದ್ಧವನ್ನು ಮಾಡಬೇಕು ಎಂಬ ಶಾಸ್ತ್ರವಿದೆ. ಅದು ಆಗದಿದ್ದರೆ ಯಾವ ತಿಥಿಯಂದು ತನ್ನ ತಂದೆಯು ಮೃತರಾಗಿದ್ದಾರೋ ಆ ದಿನ ಎಲ್ಲ ಪಿತೃಗಳನ್ನು ಆಮಂತ್ರಿಸಿ ಮಹಾಲಯ ಶ್ರಾದ್ಧವನ್ನುಮಾಡುವ ಪರಿಪಾಠವಿದೆ.
ಯೋಗ್ಯತಿಥಿಗೆ ಮಹಾಲಯ ಶ್ರಾದ್ಧ ಮಾಡಲಾಗದಿದ್ದರೆ ಮುಂದೆ ಯಾದವ್ ವೃಶ್ಚಿಕ ದರ್ಶನಮ್ ಅಂದರೆ ಸೂರ್ಯನು ವೃಶ್ಚಿಕರಾಶಿಗೆ ಹೋಗುವವರೆಗೆ ಯಾವುದಾದರೂ ತಿಥಿಯಂದು ಅದನ್ನು ಮಾಡಬಹುದು. ಪಿತೃ ಪಕ್ಷದಲ್ಲಿರುವ ವಿವಿಧ ತಿಥಿಗಳಂದು ವಿಶಿಷ್ಟ ವ್ಯಕ್ತಿಗಳಿಗಾಗಿ ಮಾಡಬೇಕಾಗಿರುವ ಶ್ರಾದ್ಧಗಳು ಈ ಕೆಳಗಿನಂತಿವೆ.
| ತಿಥಿ | ಶ್ರಾದ್ದದ ಹೆಸರು | ಯಾರಿಗಾಗಿ ? | ವಿಧಿವಿಶೇಷ |
| ಚತುರ್ಥಿ ಅಥವಾ ಪಂಚಮಿ (ಭರಣಿ ನಕ್ಷತ್ರ ಇರುವಾಗ) | ಭರಣಿ | ಅದೇ ವರ್ಷದಲ್ಲಿ ಮೃತ ಪಟ್ಟಿರುವ ವ್ಯಕ್ತಿ | - |
| ನವಮಿ | ಅವಿಧವಾ ನವಮಿ | ಮುತ್ತೆೈದೆಯಾಗಿ ಮರಣ ಹೊಂದಿದ ಸ್ತ್ರೀ | ಶ್ರಾದ್ಧ- ಮುತ್ತೆೈದೆಗೆ ಭೋಜನವನ್ನೂ ಕೊಡುತ್ತಾರೆ |
| ತ್ರಯೋದಶಿ | ಬಾಳಾ ಭೋಳಾನಿ ತೇರಸ್ (ಸೌರಾಷ್ಟ್ರ ದಲ್ಲಿರುನ ಹೆಸರು) | ಚಿಕ್ಕ ಮಕ್ಕಳು | ಕಾಕ ಬಲಿ |
| ಚತುರ್ದಶಿ | ಘಾತ ಚತುರ್ದಶಿ | ಅಪಘಾತದಲ್ಲಿ ಮರಣ ಹೊಂದಿದವರು | - |
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications