ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ
ಹೆಬ್ರಿಯಲ್ಲಿ
ಕೃಷ್ಣ
ದೇವರಾಯನ
ಕಾಲದ
ಪ್ರಾಚೀನ
ಶಿಲಾಶಾಸನ
ಪತ್ತೆ
ಈ
ಶಾಸನದ
ಸಂಶೋಧನೆಯಲ್ಲಿ
ಕಾರ್ಯನಿರತರಾಗಿರುವ
ಗೋವಿಂದ
ಪೈ
ಸಂಶೋಧನಾ
ಕೇಂದ್ರ
ಮಹಾರಾಜಾಧಿರಾಜ ರಾಜ ಪರಮೇಶ್ವರ ಎಂಬ ಹೊಗಳಿಕೆಗಳಿರುವ ಈ ಶಾಸನ ಕೃಷ್ಣ ದೇವರಾಯನ ಕಾಲದ ಶಿಲಾಶಾಸನ. ಕ್ರಿ.ಶ.1509ರಿಂದ 1529ರತನಕ ಇಲ್ಲಿ ಕೃಷ್ಣ ದೇವರಾಯನ ಆಳ್ವಿಕೆಯಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಶಾಸನದ ಸಂಶೋಧನಾ ಕಾರ್ಯದಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಶೋಧಕ ಡಾ.ಪಿ.ಎನ್. ನರಸಿಂಹ ಮೂರ್ತಿ ಮತ್ತು ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಿ.ಸಿ.ರಾವ್ ಶಿವಪುರ ತೊಡಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, November 24, 2001, 5:30 [IST]