ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ

By Staff
|
Google Oneindia Kannada News

ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ
ಈ ಶಾಸನದ ಸಂಶೋಧನೆಯಲ್ಲಿ ಕಾರ್ಯನಿರತರಾಗಿರುವ ಗೋವಿಂದ ಪೈ ಸಂಶೋಧನಾ ಕೇಂದ್ರ

ಹೆಬ್ರಿ: ವಿಜಯನಗರ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನವೊಂದು ಶಿವಪುರದ ಮುಳ್ಳುಗುಡ್ಡೆ ವಾಂಟ್ಯಾಳ ಸಮೀಪದ ನಾರಾಯಣ ಭಟ್ಟರ ಜಮೀನಿನಲ್ಲಿ ಪತ್ತೆಯಾಗಿದೆ.

ಮಹಾರಾಜಾಧಿರಾಜ ರಾಜ ಪರಮೇಶ್ವರ ಎಂಬ ಹೊಗಳಿಕೆಗಳಿರುವ ಈ ಶಾಸನ ಕೃಷ್ಣ ದೇವರಾಯನ ಕಾಲದ ಶಿಲಾಶಾಸನ. ಕ್ರಿ.ಶ.1509ರಿಂದ 1529ರತನಕ ಇಲ್ಲಿ ಕೃಷ್ಣ ದೇವರಾಯನ ಆಳ್ವಿಕೆಯಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಶಾಸನದ ಸಂಶೋಧನಾ ಕಾರ್ಯದಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಶೋಧಕ ಡಾ.ಪಿ.ಎನ್‌. ನರಸಿಂಹ ಮೂರ್ತಿ ಮತ್ತು ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಿ.ಸಿ.ರಾವ್‌ ಶಿವಪುರ ತೊಡಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X