Get Updates
Get notified of breaking news, exclusive insights, and must-see stories!

ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ

ಹೆಬ್ರಿಯಲ್ಲಿ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನ ಪತ್ತೆ
ಈ ಶಾಸನದ ಸಂಶೋಧನೆಯಲ್ಲಿ ಕಾರ್ಯನಿರತರಾಗಿರುವ ಗೋವಿಂದ ಪೈ ಸಂಶೋಧನಾ ಕೇಂದ್ರ

ಹೆಬ್ರಿ: ವಿಜಯನಗರ ಕೃಷ್ಣ ದೇವರಾಯನ ಕಾಲದ ಪ್ರಾಚೀನ ಶಿಲಾಶಾಸನವೊಂದು ಶಿವಪುರದ ಮುಳ್ಳುಗುಡ್ಡೆ ವಾಂಟ್ಯಾಳ ಸಮೀಪದ ನಾರಾಯಣ ಭಟ್ಟರ ಜಮೀನಿನಲ್ಲಿ ಪತ್ತೆಯಾಗಿದೆ.

ಮಹಾರಾಜಾಧಿರಾಜ ರಾಜ ಪರಮೇಶ್ವರ ಎಂಬ ಹೊಗಳಿಕೆಗಳಿರುವ ಈ ಶಾಸನ ಕೃಷ್ಣ ದೇವರಾಯನ ಕಾಲದ ಶಿಲಾಶಾಸನ. ಕ್ರಿ.ಶ.1509ರಿಂದ 1529ರತನಕ ಇಲ್ಲಿ ಕೃಷ್ಣ ದೇವರಾಯನ ಆಳ್ವಿಕೆಯಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಶಾಸನದ ಸಂಶೋಧನಾ ಕಾರ್ಯದಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಶೋಧಕ ಡಾ.ಪಿ.ಎನ್‌. ನರಸಿಂಹ ಮೂರ್ತಿ ಮತ್ತು ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಿ.ಸಿ.ರಾವ್‌ ಶಿವಪುರ ತೊಡಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+