ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು
ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು
ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ !
ಮೋಡ ಕವಿದ ವಾತಾವರಣವಿದೆ. ಮೋಡಗಳೂ ತೂಗುತ್ತವೆ. ಮಳೆ ಇನ್ನೇನು ಧೋ ಎಂದೀತು ಎಂದು ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ ! ಇದು ರಾಯಚೂರಿನ ಇಂದಿನ ಚಿತ್ರಣ. ಪರಿಣಾಮವಾಗಿ ರೈತರು ತಲ್ಲಣ.
ಅಂದಹಾಗೆ, ರಾಯಚೂರು ಜಿಲ್ಲೆಯಲ್ಲಿ ಮಳೆಯ ದರ್ಶನವೇ ಆಗಿಲ್ಲ ಎಂದಲ್ಲ . ಮೇ ಮೊದಲ ವಾರದಲ್ಲಿ ಕೊಂಚ ಮಳೆ ಬಿದ್ದಿತ್ತು . ಜೂನ್ 6ರಂದು ನೆಲ ತೇವವಾಗಿತ್ತು . ಮಳೆ ಮುಂದುವರಿಯುತ್ತದೆ ಎಂದು ಒಕ್ಕಲು ಮಕ್ಕಳು ಉತ್ತಲಿಕ್ಕೆ ಬಿತ್ತಲಿಕ್ಕೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಳೆ ಮುನಿಸಿಕೊಂಡಿತ್ತು .
ಜಿಲ್ಲೆಯ ಕೆಲಭಾಗದ ಭೂಮಿಗೆ ತುಂಗಭದ್ರಾ ಎಡದಂಡೆ ಯೋಜನೆಯಿಂದಾಗಿ ಹಸುರು ಕಾಣುತ್ತದೆ. ಕೃಷ್ಣಾನದಿಯ ನೀರೂ ಕೆಲಭಾಗವನ್ನು ತಣಿಸುತ್ತದೆ. ಆದರೆ ಬಹುಸಂಖ್ಯೆಯ ರೈತರು ನೆಚ್ಚಿಕೊಂಡಿರುವುದು ಮಳೆರಾಯನನ್ನು . ಈ ರೈತರು ಹುಯ್ಯೋ ಹುಯ್ಯೋ ಮಳೆರಾಯ ಎಂದು ಮುಗಿಲು ನೋಡುತ್ತಿದ್ದಾರೆ. ಮಳೆರಾಯನಿಗೂ ಭೇದಭಾವವಾ ? ತರವಲ್ಲ ತಗಿ.....
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications