ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಮ್ಮಿಶ್ರ ಸರಕಾರದ ಸಂತುಲಿತ ಯೋಜನೆಗೆ ರಾಜ್ಯಪಾಲರಿಂದ ಚಾಲನೆ
ಸಮ್ಮಿಶ್ರ
ಸರಕಾರದ
ಸಂತುಲಿತ
ಯೋಜನೆಗೆ
ರಾಜ್ಯಪಾಲರಿಂದ
ಚಾಲನೆ
ಜಂಟಿ
ಅಧಿವೇಶನ
ಉದ್ದೇಶಿಸಿ
ಮಾತನಾಡಿದ
ರಾಜ್ಯಪಾಲ
ಟಿ.ಎನ್.ಚತುರ್ವೇದಿ
ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಮೂಲಕ ಅವರು ರಾಜ್ಯದ ಪ್ರಪ್ರಥಮ (ಕಾಂಗ್ರೆಸ್-ಜೆಡಿಎಸ್) ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಗೆ ಚಾಲನೆ ನೀಡಿದಂತಾಗಿದೆ.
ರಾಜ್ಯಪಾಲರ
ಭಾಷಣದ
ಪ್ರಮುಖ
ಅಂಶಗಳು
:
- ಸ್ವಆಡಳಿತ ನಡೆಸುವ ನಿಟ್ಟಿನಲ್ಲಿ (ವಿಕೇಂದ್ರೀಕರಣ) ರೈತರ ಮತ್ತು ಹಳ್ಳಿಜನರ ಸಶಕ್ತೀಕರಣ
- ಬರಗಾಲ ಪರಿಹಾರಕ್ಕಾಗಿ ದೀರ್ಘಕಾಲೀನ ಯೋಜನೆಗಳು
- ಹಳ್ಳಿ ಮತ್ತು ಸಣ್ಣ-ಶಹರುಗಳ ವಿದ್ಯಾವಂತ ಯುವಜನತೆಗೆ ಉದ್ಯೋಗ
- ಐಟಿ ಮೂಲಕ ರಾಜ್ಯದಲ್ಲಿ ಒಂದು ಮಿಲಿಯ ಉದ್ಯೋಗ ಸೃಷ್ಟಿ
- ಉದ್ಯೋಗ ಹೆಚ್ಚಳಕ್ಕಾಗಿ ‘ ಬಿಪಿಒ’ ಗೆ ಆದ್ಯತೆ
- ಬಂಡವಾಳ ಹೂಡಿಕೆಗೆ ಆಹ್ವಾನ
- ಪ್ರಮುಖ ಮಾರುಕಟ್ಟೆ ಮತ್ತು ಉತ್ಪಾದನಾ ಸ್ಥಳಗಳಿಗೆ ಹಾಗೂ ಬಂದರಿಗೆ ರೈಲು ಸಂಪರ್ಕ
- ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭ
- ಕೃಷಿ ಆಧಾರಿತ ಕೈಗಾರಿಕೆಗಳ ಹೆಚ್ಚಳಕ್ಕೆ ಕ್ರಮ
- ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮ ಆದ್ಯತೆ, ಶಾಲೆ -ಶಿಕ್ಷಕರ ಸಂಖ್ಯೆ ಹೆಚ್ಚಳ
- ಬೆಂಗಳೂರಿಗೆ ಕಾವೇರಿ ನೀರು ಸರಬರಾಜಿಗಾಗಿ 3,500 ಕೋಟಿ ಯೋಜನೆ
- ವಿದ್ಯುತ್ಶಕ್ತಿ ಹೆಚ್ಚಳಕ್ಕೆ ಯೋಜನೆ
- ಮೊದಲ ಹಂತದಲ್ಲಿ 20 ಮತ್ತು ಎರಡನೇ ಹಂತದಲ್ಲಿ 19 ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ
ಮುಖಪುಟ / ಧರ್ಮ-ಕಾರಣ
Comments
Story first published: Saturday, November 24, 2001, 5:30 [IST]