ಭಾರತಕ್ಕೆ ಐತಿಹಾಸಿಕ ಜಯ ; ಪಾಕ್ಗೆ ಇನಿಂಗ್ಸ್, 52 ರನ್ ಸೋಲು
ಭಾರತಕ್ಕೆ ಐತಿಹಾಸಿಕ ಜಯ ; ಪಾಕ್ಗೆ ಇನಿಂಗ್ಸ್, 52 ರನ್ ಸೋಲು
ಅನಿಲ್ಕುಂಬ್ಳೆಗೆ 6, ಪಠಾಣ್ಗೆ 2 ವಿಕೆಟ್
ಏಪ್ರಿಲ್ 1ರ ಗುರುವಾರ ಮುಲ್ತಾನ್ನಲ್ಲಿ ಕೊನೆಗೊಂಡ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಇನಿಂಗ್ಸ್ ಹಾಗೂ 52 ರನ್ಗಳಿಂದ ಸೋಲಿಸಿತು. ಈ ಭಾರೀ ಜಯದೊಂದಿಗೆ 52 ವರ್ಷಗಳ ನಂತರ ಪಾಕಿಸ್ತಾನದ ನೆಲದಲ್ಲಿ ಜಯದ ಸಾಧನೆಯನ್ನು ಭಾರತ ಮಾಡಿದಂತಾಗಿದೆ.
ನಾಲ್ಕನೇ ದಿನದ ಅಂತ್ಯಕ್ಕೆ ಭಾರತದ ಜಯ ನಿಚ್ಚಳವಾಗಿತ್ತು . ಫಾಲೋಆನ್ಗೆ ತುತ್ತಾಗಿದ್ದ ಪಾಕಿಸ್ತಾನ, ಎರಡನೇ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತ್ತು . ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 61 ರನ್ ಮಾಡಬೇಕಿದ್ದ ಪಾಕಿಸ್ತಾನ, ಗುರುವಾರದ ಆಟದಲ್ಲಿ 9 ರನ್ ಸೇರಿಸುವಷ್ಟರಲ್ಲಿ ಉಳಿದೊಂದು ವಿಕೆಟ್ ಕಳೆದುಕೊಂಡಿತು. ಬುಧವಾರ ಅಜೇಯ ಶತಕ ಸಿಡಿಸಿದ್ದ ಯೂಸಫ್ ಯಾಹಾನ ಇಂದು ಬಲುಬೇಗನೆ ಪಠಾಣ್ಗೆ ವಿಕೆಟ್ ಒಪ್ಪಿಸಿದರು.
ಯಾಹಾನ 112 ರನ್ ಗಳಿಸಿದರು. ಭಾರತದ ಪರ ಅನಿಲ್ ಕುಂಬ್ಳೆ 6 ಹಾಗೂ ಪಠಾಣ್ 2 ವಿಕೆಟ್ ಕಬಳಿಸಿದರು.
ಪ್ರಧಾನಿ ಅಭಿನಂದನೆ : ಐತಿಹಾಸಿಕ ಜಯ ಗಳಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಧಾನಿ ವಾಜಪೇಯಿ ಅಭಿನಂದಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನಾ ಸಂದೇಶವನ್ನು ವಾಜಪೇಯಿ ಕಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications