ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಳ್ಗಿಚ್ಚು , ನಾಗರಹೊಳೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ
ಕಾಳ್ಗಿಚ್ಚು
,
ನಾಗರಹೊಳೆ
ಉದ್ಯಾನಕ್ಕೆ
ಸಾರ್ವಜನಿಕರ
ಪ್ರವೇಶವಿಲ್ಲ
ಮಾರ್ಚ್
1ರಿಂದಲೇ
ನಿಷೇಧ
ಜಾರಿ,
ಬೆಂಕಿ
ಹತೋಟಿಗೆ
ಸಮರ
ಸಿದ್ಧತೆ
ನಾಗರಹೊಳೆ ಉದ್ಯಾನಕ್ಕೆ ಸಾರ್ವನಿಕರ ಪ್ರವೇಶವನ್ನು ಮಾರ್ಚ 1ರಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ನಾಗರಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾಳ್ಗಿಚ್ಚು ಹತೋಟಿಗೆ ಬರುವವರೆಗೂ, ಅನಿರ್ದಿಷ್ಟ ಕಾಲ ಈ ನಿಷೇಧ ಮುಂದುವರಿಯಲಿದೆ ಎಂದು ಪ್ರಾಜೆಕ್ಟ್ ಟೈಗರ್ನ ಕ್ಷೇತ್ರ ನಿರ್ದೇಶಕರು ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿ ಹಾಗೂ ಲಭ್ಯವಿರುವ ಎಲ್ಲ ವಾಹನಗಳನ್ನೂ ಬೆಂಕಿ ಹತೋಟಿಗೆ ತರಲು ಬಳಸಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸಫಾರಿ ಹಾಗೂ ವಸತಿಗೃಹಗಳಲ್ಲಿ ಸಾರ್ವಜನಿಕರು ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಬೇಸಗೆಯಲ್ಲಿ ಕಾಳ್ಗಿಚ್ಚು ಸ್ವಾಭಾವಿಕವಾದರೂ, ಈ ಬಾರಿ ಕಾಳ್ಗಿಚ್ಚಿನ ಬೇಗೆ ತೀವ್ರತರವಾಗಿದೆ. ಕಾಳ್ಗಿಚ್ಚನ್ನು ಹತೋಟಿಗೆ ತರಲು ಅರಣ್ಯ ಸಿಬ್ಬಂದಿ ಯಮ ಸಾಹಸ ಪಡುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]