ಈ ಬಜೆಟ್ ಕೂಡಾ ಜನಪರವಾಗಿಲ್ಲ ಅಂದ್ರೆ, ಇನ್ನೇನ್ ಹೇಳನಾ ಸ್ವಾಮಿ
ಈ ಬಜೆಟ್ ಕೂಡಾ ಜನಪರವಾಗಿಲ್ಲ ಅಂದ್ರೆ, ಇನ್ನೇನ್ ಹೇಳನಾ ಸ್ವಾಮಿ
ಕರ್ನಾಟಕ ಬಜೆಟ್-2004 : ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆಗಳು
‘ಕೃಷ್ಣ ಸರಕಾರದ ಆ ಬಜೆಟ್ ದೂರದೃಷ್ಟಿತ್ವ ಇಲ್ಲದ ,ನಿರಾಶೆ ತಂದ ಮತ್ತು ಚುನಾವಣಾ ಪ್ರಣಾಳಿಕೆಗಾಗಿ ತಯಾರಿಸಿದಂತಿದೆ ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ದೂಷಿಸಿದ್ದಾರೆ.
‘ಕೇವಲ ಪ್ರಚಾರದ ದೃಷ್ಟಿಯಲ್ಲಿ ಮಂಡಿಸಿದ ಬಜೆಟ್. ಇಲ್ಲಿ ರಾಜ್ಯ ಎದುರಿಸು ತ್ತಿರುವ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದ’ ಎಂದು ರಾಜ್ಯ ಪ್ರಗತಿಪರ ಜನತಾ ದಳದ ಶಾಸಕಾಂಗ ನಾಯಕ ಬಿ. ಸೊಮಶೇಖರ್ ಟೀಕಿಸಿದ್ದಾರೆ.
‘ಕೇವಲ ಚುನಾವಣಾ ದೃಷ್ಟಿಯ ಬಜೆಟ್ನಿಂದಾಗಿ ಭ್ರಮನಿರಸವಾಗಿದೆ . ಹೊಸ ರೀತಿಯ ಕಾರ್ಯಕ್ರಮಗಳ ಪ್ರಸ್ತಾವನೆಯಿಲ್ಲ .ಬಜೆಟ್ನಲ್ಲಿ ಭಾಷೆ ಅಬ್ಬರಿಸಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರಷ್ಟೇ’ ಎಂದು ಪ್ರಕ್ರಯಿಸಿದವರು ಜಾತ್ಯಾತೀತ ಜನತಾ ದಳದ ಮುಖಂಡ ಪಿ.ಜಿ.ಆರ್ ಸಿಂಧ್ಯಾ.
‘ಬಡ ರೈತ ವಿರೋಧಿ ಬಜೆಟ್ ಇದಾಗಿದೆ. ಕೃಷ್ಣ ಅಂಕಿಅಂಶಗಳೊಡನೆ ಆಟವಾಡಿದಾರಷ್ಟೇ’ ಎಂದು ಜಾತ್ಯಾತೀತ ಜನತಾ ದಳದ ಮುಖಂಡ ಬ.ಎನ್. ಬಚ್ಚೇಗೌಡ ಟೀಕಿಸಿದ್ದಾರೆ.
‘ವಿತ್ತೀಯ ಕೊರತೆಯನ್ನು ಕೇವಲ ಶೂನ್ಯಕ್ಕೆ ತರುವುದಾಗಿ ಹೇಳಿದ ಅವರ ಬಜೆಟ್ ಶೂನ್ಯ ದೂರದೃಷ್ಟಿ ಹೊಂದಿದೆ’. ಎಂದು ರಾಜ್ಯ ಪ್ರಗತಿಪರ ಜನತಾ ದಳದ ಮುಖಂಡ ಎಂ.ಸಿ.ನಾಣಯ್ಯ ತೀವ್ರವಾಗಿ ದೂರಿದ್ದಾರೆ.
ಅಖಿಲಭಾರತ ಕಮ್ಯುನಿಷ್ಟ್ ಪಕ್ಷವು ‘ಈ ಆಯವ್ಯಯವು ಒಂದು ಪದಪುಂಜಗಳ ಡೊಂಬರಾಟ. ಜನಪ್ರೀಯತೆಯ ಬ್ನೆನುಹತ್ತಿ ಕೃಷಿ ಕೈಗಾರಿಕೆಯ ಸ್ವಯಂ ಅಭಿವೃದ್ದಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ ’ ಎಂದು ಜರೆದಿದೆ.
ಜಾತ್ಯಾತೀತ ಜನತಾ ದಳದ ಮುಖಂಡ ಎಂ.ಪಿ.ಪ್ರಕಾಶ್ ‘ಚುನಾವಣ ವರ್ಷ ಎಂಬ ಕಾರಣಕ್ಕೆ ಯಾರದೋ ಮೇಲೆ ಗೂಬೆ ಕೂರಿಸಿ ಬಜೆಟ್ನ್ನು ಬಳಸಿಕೊಂಡಿರುವುದು ಸತ್ಸಂಪ್ರದಾಯವಲ್ಲ ’ಎಂದು ಹೇಳಿದರು.
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications