ಮೀಂಗುಲಿಗರಿಗೆ ದೊರಕೀತೆ ಮುಕ್ತಿ ಪಾಕಿಸ್ತಾನದ ಜೈಲುಗಳಿಂದ ?
ಮೀಂಗುಲಿಗರಿಗೆ ದೊರಕೀತೆ ಮುಕ್ತಿ ಪಾಕಿಸ್ತಾನದ ಜೈಲುಗಳಿಂದ ?
ಮೀನುಗಾರಿಕಾ ಗಡಿಗಳನ್ನು ಗುರ್ತಿಸಲು ಭಾರತೀಯ ಮೀನುಗಾರರ ಫೋರಂ ಒತ್ತಾಯ
ಹಾಗೆಂದು ಇವರೆಲ್ಲ ನಂಬಿದ್ದಾರೆ.
ಜನವರಿ 2, ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಮೀನುಗಾರರ ಫೋರಂನ ಪ್ರತಿನಿಧಿಗಳು ವ್ಯಕ್ತಪಡಿಸಿದ್ದು ಇದೇ ಆಶಾವಾದ. ಸಂಘಟನೆಯ ಪ್ರತಿನಿಧಿ ಹಾಗೂ ವಿಶ್ವ ಮೀನು ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಥಾಮಸ್ ಕೊಚಿರ್ರಿ ಪಾಕಿಸ್ತಾನ ಸ್ನೇಹ ಮನೋಭಾವ ಮೆರೆಯುವ ಕುರಿತು ಅತೀವ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚೂಕಡಿಮೆ 144 ಭಾರತೀಯ ಮೀನುಗಾರರು ಬಂಧಿಗಳಾಗಿ ಪಾಕಿಸ್ತಾನದ ಜೈಲುಗಳಲ್ಲಿದ್ದಾರೆ. ಮೀನು ಹಿಡಿಯುತ್ತಾ ಹಿಡಿಯುತ್ತಾ ಅಕ್ರಮವಾಗಿ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ್ದು ಇವರೆಲ್ಲರ ತಪ್ಪು . ಇವರೆಲ್ಲರ ಬಿಡುಗಡೆಯಾಗುತ್ತಾ ? ಮತ್ತೆ ಭಾರತಕ್ಕೆ ಇವರೆಲ್ಲ ಮರಳುತ್ತಾರಾ ?
ನಿಖರವಾದ ಮೀನುಗಾರಿಕಾ ಗಡಿಗಳನ್ನು ಗುರ್ತಿಸಬೇಕು. ಆಯಾ ಕಸ್ಟಂಸ್ಗೆ ಸಂಬಂಧಿಸಿದಂತೆ ಮೀನುಗಾರರಿಗೆ ಪರಿಚಯ ಪತ್ರ ನೀಡಬೇಕು. ಮೀನುಗಾರರನ್ನು ಹಿಂಸಿಸುವುದನ್ನು ನಿಲ್ಲಿಸಬೇಕು ಎಂದು ಥಾಮಸ್ ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳನ್ನು ಒತ್ತಾಯಿಸಿದರು.
ಶ್ರೀಲಂಕಾ, ಬಾಂಗ್ಲಾ ದೇಶಗಳಿಗೆ ಸಂಬಂಧಿಸಿದಂತೆಯೂ ಮೀನುಗಾರಿಕಾ ಗಡಿಗಳನ್ನು ಗುರ್ತಿಸಬೇಕು. ಸೀಮಾ ಜಲರೇಖೆ ಉಲ್ಲಂಘಿಸಿದ ಮೇಲೆ ಸುಮಾರು 200 ಭಾರತೀಯರು ಪಾಕ್-ಬಾಂಗ್ಲಾ-ಶ್ರೀಲಂಕಾ ಜೈಲುಗಳಲ್ಲಿದ್ದಾರೆ. ಇವರುಗಳ ಬಿಡುಗಡೆಯಾಗಬೇಕು ಎಂದು ಥಾಮಸ್ ಒತ್ತಾಯಿಸುತ್ತಾರೆ.
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications