ಕೃಪಾಂಕ ಆಧಾರಿತ ನೇಮಕ ರದ್ದುಗೊಳಿಸಿ ಸರಕಾರೀ ಆದೇಶ
ಕೃಪಾಂಕ
ಆಧಾರಿತ
ನೇಮಕ
ರದ್ದುಗೊಳಿಸಿ
ಸರಕಾರೀ
ಆದೇಶ
ಮರುನೇಮಕದ
ಬಗ್ಗೆ
ಸ್ಪಷ್ಟ
ಮಾಹಿತಿ
ದೊರೆಯದೆ
ಕಂಗಾಲಾದ
4,000
ನೌಕರರು
1998ರ ನವೆಂಬರ್ 11ರ ನಂತರ ಕೃಪಾಂಕ ಆಧಾರದ ಮೇಲೆ ನೇಮಕಗೊಂಡ ಎಲ್ಲ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಕೃಪಾಂಕ ರಹಿತವಾಗಿ ಸಿದ್ಧಪಡಿಸಿ ಮೆರಿಟ್ನಲ್ಲಿರುವ ನೌಕರರನ್ನು ಉಳಿಸಿಕೊಳ್ಳಬೇಕು. ಈ ಪಟ್ಟಿಯಲ್ಲಿ ಸ್ಥಾನ ಪಡೆಯದ ನೌಕರರನ್ನು ಆಯ್ಕೆ ಪಟ್ಟಿಯಿಂದ ತೆಗೆದು ಹಾಕಬೇಕು. ಹೀಗೆ ತೆಗೆದುಹಾಕಿದ ಅಭ್ಯರ್ಥಿಗಳನ್ನು ಭವಿಷ್ಯದಲ್ಲಿ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಕೃಪಾಂಕ ಆಧಾರದ ಮೇಲೆ ನೇಮಕಗೊಂಡ ನೌಕರರನ್ನು ರಕ್ಷಿಸುವುದಾಗಿ ಹೇಳಿದ ಸರಕಾರ ಈಗ ವಿಶ್ವಾಸ ದ್ರೋಹ ಎಸಗಿದೆ ಎಂದು ಗ್ರಾಮೀಣ ಕೃಪಾಂಕ ಅಧಾರದ ಮೇಲೆ ನೇಮಕಗೊಂಡ ನೌಕರರು ದೂರಿದ್ದಾರೆ. ಕೃಪಾಂಕ ಆಧಾರಿತ ನೌಕರರ ಮರುನೇಮಕದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸರಕಾರದ ಕ್ರಮವನ್ನು ವಿರೋಧಿಸಿ ಜುಲೈ 6ರಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಕೆ. ಎನ್. ಉಮೇಶ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು