ದೇವರ ವೈಭವಕ್ಕೆ ಬರವಿಲ್ಲ !
ಕುಂದಾಪುರ : ದೇವರಿಲ್ಲದೆ ಏನಾದರೂ ನಡೆಯುವುದು ಉಂಟೇ ? ಸರ್ವಶಕ್ತ ದೇವರ ಮುಂದೆ ರಾಶಿ ಬೇಡಿಕೆಗಳನ್ನು ಇಟ್ಟು ಹರಕೆ ಹೇಳಿಕೊಳ್ಳುವ ಸಂಪ್ರದಾಯಕ್ಕೆ ಮನಶಾಸ್ತ್ರಜ್ಞರದ್ದೇ ಬೆಂಬಲವಿದೆ.
ಈ ಹರಕೆಯ ದೆಸೆಯಿಂದ ಪ್ರಸಿದ್ಧ ದೇವಸ್ಥಾನಗಳು ಕುಬೇರನ ರಾಜಧಾನಿಯಾಗುತ್ತಿರುವುದಕ್ಕೆ ತಿರುಪತಿ, ಶಬರಿಮಲೈ, ಗುರುವಾಯೂರು ದೇವಳಗಳು ಸಾಕ್ಷಿಯಾದರೆ,ಭಕ್ತಾದಿಗಳ ಕೃಪೆಯಿಂದ ಆ ಹಾದಿಯಲ್ಲಿ ಕೊಲ್ಲೂರು ಉಡುಪಿಗಳೂ ದಾಪುಗಾಲು ಹಾಕಿವೆ.
ಇಷ್ಟಾರ್ಥ ಸಿದ್ಧಿಗಾಗಿ ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಧ್ವಜಸ್ತಂಭ ನಿರ್ಮಿಸುವುದಾಗಿ ಹರಕೆ ಹೊತ್ತಿದ್ದ ಉದ್ಯಮಿ ವಿಜಯ ಮಲ್ಯ ಅವರು ಬೆಳ್ಳಿ ಧ್ವಜಕ್ಕೆ ಬದಲಾಗಿ ಚಿನ್ನದ ಧ್ವಜಸ್ತಂಭ ಅರ್ಪಿಸುವುದಾಗಿ ಹೇಳಿದ್ದಾರೆ.
ಈ ವಿಷಯವನ್ನು ಕೊಲ್ಲೂರು ದೇವಳದ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ. ಗುರುವಾಯೂರು, ಶಬರಿಮಲೈ ಮತ್ತಿತರೆಡೆ ದೇವಾಲಯದ ಚಿನ್ನದ ಧ್ವಜಮರದ ಕಸೂತಿ ಕೆಲಸ ಮಾಡಿರುವ ಸಂದಿಲ್ನಾಥನ್ ಅವರು ಕೊಲ್ಲೂರಿನ ಚಿನ್ನದ ಧ್ವಜಮರದ ಕೆಲಸವನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಕೊಲ್ಲೂರಿಗೂ ತಮಿಳುನಾಡು ಭಕ್ತರಿಗೂ ಶ್ರೀಮಂತ ಸಂಬಂಧವಿದೆ. ಇತ್ತೀಚೆಗಷ್ಟೇ ಅನಾಮಿಕನಾಗಿಯೇ ಉಳಿಯಬಯಸಿದ ತಮಿಳು ಭಕ್ತ , ದೇವಿಯ ವಾಹನ ಸಿಂಹಕ್ಕೆ ಚಿನ್ನದ ಮುಖವಾಡವನ್ನು ಅರ್ಪಿಸಿದ್ದರೆ ಈಗ ಸುಕುಮಾರ ಶೆಟ್ಟರು ಹೇಳುವ ಪ್ರಕಾರ ಇಡೀ ದೇವಾಲಯ ಗೋಪುರದ ಛಾವಣಿಗೆ ಚಿನ್ನ ಹೊದೆಸುವ ಯೋಜನೆ ಆಡಳಿತ ಮಂಡಳಿಯ ಮುಂದಿದೆ. ಈ ಮಹತ್ಕಾರ್ಯಕ್ಕೂ ತಮಿಳುನಾಡಿನ ಭಕ್ತರೊಬ್ಬರು 75 ಲಕ್ಷ ರೂಪಾಯಿ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರಂತೆ. ಮತ್ತೆ ದೇವಿಯ ಹುಂಡಿಯಲ್ಲಿ ಜಯಲಿಲಿತಾ ಪ್ರತಿಮೆ, ಎಂಜಿಆರ್ ಪ್ರತಿಮೆ... ರಾಶಿ ಕಾಸು ಇವೆಲ್ಲಾ ಮಾಮೂಲಿನದೇ.
ಕಡಗೋಲುದ್ದ ಕೃಷ್ಣ ಮೂರ್ತಿಗೆ...
ಇದು ಕೊಲ್ಲೂರಿನ ಸಿರಿವಂತಿಕೆಯಾದರೆ ಮುಖಪುಟ / ಲೋಕೋಭಿನ್ನರುಚಿ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications