ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಂಜಾವೂರಿನಲ್ಲಿ ಯುವ ಸಣ್ಣ ಕಥೆಗಾರರ ಕಮ್ಮಟ
ಬೆಂಗಳೂರು : ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರವು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಯುವ ಸಣ್ಣಕಥೆಗಾರರ ಕಮ್ಮಟವನ್ನು ತಂಜಾವೂರಿನಲ್ಲಿ ಏರ್ಪಡಿಸಿದೆ. 20 ರಿಂದ 30 ವರ್ಷ ವಯೋಮಿತಿಯ ದಕ್ಷಿಣ ಭಾರತದ ಭಾಷೆಗಳ ಬರಹಗಾರರು ಕಮ್ಮಟದಲ್ಲಿ ಭಾಗವಹಿಸಬಹುದು.
ಆಯ್ಕೆಯಾದ ಕಥೆಗಾರರಿಗೆ ಪ್ರಯಾಣ ವೆಚ್ಚ , ಊಟ, ವಸತಿ ಸೌಲಭ್ಯವನ್ನು ಒದಗಿಸಲಾಗುವುದು, ಸಂಭಾವನೆಯನ್ನೂ ನೀಡಲಾಗುವುದು. ಆಸಕ್ತರು ತಮ್ಮ ಸಂಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು , ನಿರ್ದೇಶಕರು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಮೆಡಿಕಲ್ ಕಾಲೇಜ್ ರಸ್ತೆ, ತಂಜಾವೂರು- 4, ವಿಳಾಸಕ್ಕೆ ಕಳುಹಿಸಬಹುದು.
(ಇನ್ಫೋ ವಾರ್ತೆ)
Comments
Story first published: Wednesday, November 29, 2000, 5:30 [IST]