ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಜಾವೂರಿನಲ್ಲಿ ಯುವ ಸಣ್ಣ ಕಥೆಗಾರರ ಕಮ್ಮಟ

By Staff
|
Google Oneindia Kannada News

ಬೆಂಗಳೂರು : ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರವು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಯುವ ಸಣ್ಣಕಥೆಗಾರರ ಕಮ್ಮಟವನ್ನು ತಂಜಾವೂರಿನಲ್ಲಿ ಏರ್ಪಡಿಸಿದೆ. 20 ರಿಂದ 30 ವರ್ಷ ವಯೋಮಿತಿಯ ದಕ್ಷಿಣ ಭಾರತದ ಭಾಷೆಗಳ ಬರಹಗಾರರು ಕಮ್ಮಟದಲ್ಲಿ ಭಾಗವಹಿಸಬಹುದು.

ಆಯ್ಕೆಯಾದ ಕಥೆಗಾರರಿಗೆ ಪ್ರಯಾಣ ವೆಚ್ಚ , ಊಟ, ವಸತಿ ಸೌಲಭ್ಯವನ್ನು ಒದಗಿಸಲಾಗುವುದು, ಸಂಭಾವನೆಯನ್ನೂ ನೀಡಲಾಗುವುದು. ಆಸಕ್ತರು ತಮ್ಮ ಸಂಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು , ನಿರ್ದೇಶಕರು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಮೆಡಿಕಲ್‌ ಕಾಲೇಜ್‌ ರಸ್ತೆ, ತಂಜಾವೂರು- 4, ವಿಳಾಸಕ್ಕೆ ಕಳುಹಿಸಬಹುದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X