ಕಣ್ಮರೆಯಾಗಿದ್ದ ನಗರದ ಬಾಲಕಿಯರು ಮದುರೈನಲ್ಲಿ ಪತ್ತೆ
ಬೆಂಗ-ಳೂ-ರು : ನಗ-ರ-ದ ಶ್ರೀರಾಂ-ಪು-ರ ಪೊಲೀ-ಸ್ ಠಾಣೆ ವ್ಯಾಪ್ತಿ-ಯ ಎರ-ಡು ಬಡಾ-ವ-ಣೆ-ಗ-ಳ-ಲ್ಲಿ ಕಳೆ-ದ ವಾರ ಕಣ್ಮರೆಯಾಗಿದ್ದ ಬಾಲಕಿಯರು ತಮಿಳುನಾಡಿನ ಮದುರೈನಲ್ಲಿ ಪತ್ತೆಯಾಗಿದ್ದಾರೆ.
ಶ್ರೀರಾಂ-ಪು-ರ ಬಡಾ-ವ-ಣೆ-ಯ ಸಾಯಿ-ಬಾ-ಬಾ ನಗ-ರ-ದ 3ನೇ ಕ್ರಾಸ್-ನ-ಲ್ಲಿ-ರು-ವ ಮುನಿ-ರ-ತ್ನಂ ಅವರ ಮಕ್ಕ-ಳಾ-ದ ಮಾಲ-ತಿ (10) ಮತ್ತು ಸುಧಾ-ರಾ-ಣಿ (7) ಹಾಗೂ ಅದೇ ರಸ್ತೆ-ಯ ನಿವಾ-ಸಿ ಷಡ-ಗೋ-ಪ-ನ್ ಅವ-ರ ಮಗ-ಳು ನಂದಿ-ನಿ(10) ಗೆ-ಳ-ತಿ-ಯ-ರು. ಆಟ-ವಾ-ಡಿ-ಕೊ-ಳ್ಳು-ತ್ತಿ-ದ್ದ ಈ ಮೂವ-ರು ಹುಡು-ಗಿ-ಯ-ರು ಕಳೆದ ಭಾನು-ವಾ-ರ ಸಂಜೆ 7.30 ರಿಂದ ಕಣ್ಮ-ರೆ-ಯಾ-ಗಿ-ದ್ದಾ-ರೆ ಎಂದು ಮಕ್ಕ-ಳ ಪೋಷ-ಕ-ರು ಪೊಲೀ-ಸ-ರಿ-ಗೆ ದೂರು ನೀಡಿದ್ದರು. ಮಧುರೈನಲ್ಲಿರುವ ಮಕ್ಕಳ ಸಹಾಯ ಸಂಸ್ಥೆ ಈ ಸಂಬಂಧ ಪತ್ರ ಬರೆದು ಮಕ್ಕಳು ತಮ್ಮ ಬಳಿ ಇರುವ ಬಗ್ಗೆ ತಿಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿ-ವಾ-ರ ದಾಖ-ಲಾ-ಗಿ-ದ್ದ ಮತ್ತೊಂ-ದು ಪ್ರಕ-ರ-ಣ-ದ-ಲ್ಲಿ , ಶ್ರಿರಾಂ-ಪು-ರ ಠಾಣೆ ವ್ಯಾಪ್ತಿ-ಯ ಬ್ರಹ್ಮ-ಪು-ರ-ದ ನಿವಾ-ಸಿ ಆರ್ಮು-ಗಂ ಎನ್ನು-ವ ಕೂಲಿ ಕಾರ್ಮಿ-ಕ-ನ ಮಗ ಸಂತೋ-ಷ್ ಕುಮಾ-ರ್ (4), ಮನೆ-ಯ ಮುಂದೆ ಆಟ-ವಾ-ಡು-ತ್ತಿ-ದ್ದಾ-ಗ ಇದ್ದ-ಕ್ಕಿ-ದ್ದಂ-ತೆ ಕಾಣೆ-ಯಾ-ಗಿ-ದ್ದು ಈತನ ಬಗ್ಗೆ ಮಾಹಿತಿ ದೊರೆ-ತಿ-ಲ್ಲ.
ಕಣ್ಮ-ರೆ-ಯಾ-ದ ಮ-ಕ್ಕ-ಳ ಪೋಷ-ಕ-ರ-ಲ್ಲಿ ಆರ್ಮು-ಗಂ ಕೂಲಿ ಕಾರ್ಮಿ-ಕ-ರಾ-ದ-ರೆ ಮುನಿ-ರ-ತ್ನಂ ನೇಯ್ಗೆ-ಯ-ವ-ರು. ಮೂ-ರ-ನೆ-ಯ-ವ-ರಾ-ದ ಷಡ-ಗೋ-ಪ-ನ್ ಅವ-ರು ಕೂಡ ಆರ್ಥಿ-ಕ-ವಾ-ಗಿ ಸ್ಥಿತಿ-ವಂ-ತರೇ-ನ-ಲ್ಲ . ಈ ಹಿನ್ನೆ-ಲೆ-ಯ-ಲ್ಲಿ ಮಕ್ಕ-ಳ ಅಪ-ಹ-ರಣ ವದಂ-ತಿ-ಗ-ಳಿ-ಗೆ ಕಾರ-ಣ-ವಾ-ಗಿ-ತ್ತು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications