ನಾಗ-ಪ್ಪ ತಪ್ಪಿ-ಸಿ-ಕೊಂ-ಡ ಕಥೆ ಬರಿ ಓಳು : ರೇಡಿ-ಯಾ ವೆಂಕ-ಟೇ-ಶ-ನ್
ಚೆನ್ನೈ : -ನಾ-ಗ-ಪ್ಪ-ನ-ನ್ನು ಸ್ವತಃ ವೀರ-ಪ್ಪ-ನ್ ಬಿಡು-ಗ-ಡೆ ಮಾ-ಡಿ-ದ್ದಾ-ನೆ, -ಆ-ತ ವೀರ-ಪ್ಪ-ನ್ ಅಡ-ಗು-ತಾ-ಣ-ದಿಂ-ದ ತಪ್ಪಿ-ಸಿ-ಕೊಂ-ಡಿ-ರು-ವ ಸುದ್ದಿ ಸು-ಳ್ಳು ಎಂದು -ತಮಿ-ಳು ಉಗ್ರ-ಗಾ-ಮಿ ರೇಡಿ-ಯಾ ವೆಂಕ-ಟೇ-ಶ-ನ್ ಶುಕ್ರ-ವಾ-ರ ತಿಳಿ-ಸಿ-ದ್ದಾ-ನೆ.
ಕರ್ನಾ-ಟ-ಕ-ದ-ಲ್ಲಿ ವಾಸಿ-ಸು-ತ್ತಿ-ರು-ವ ತಮಿ-ಳ-ರ ಹಿತಾ-ಸ-ಕ್ತಿ-ಯ-ನ್ನು ರಕ್ಷಿ-ಸ-ಲು ಹಾಗೂ ಕನ್ನ-ಡಿ-ಗ-ರ-ನ್ನು ಸಮಾ-ಧಾ-ನ-ಪ-ಡಿ-ಸ-ಲು ನಾಗ-ಪ್ಪ-ನ-ನ್ನು ವೀರ-ಪ್ಪ-ನ್ ಬಿಡು-ಗ-ಡೆ ಮಾಡಿ-ದ್ದಾ-ನೆ ಎಂದು ವೆಂಕ-ಟೇ-ಶ-ನ್ ಹೇಳಿ-ದ್ದಾ-ನೆ. ವೆಂ-ಕ-ಟೇ-ಶ-ನ್ ಸೇರಿ-ದಂ-ತೆ ಏಳು ಉಗ್ರ-ಗಾ-ಮಿ-ಗ-ಳ ರಿಮ್ಯಾಂ-ಡ್ ವಿಸ್ತ-ರ-ಣೆ-ಗಾ-ಗಿ ಅವ-ರ-ನ್ನು ಕೋರ್ಟಿ-ಗೆ ಹಾಜ-ರು-ಪ-ಡಿ-ಸು-ವ ಮುನ್ನ , ಸುದ್ದಿ-ಗಾ-ರ-ರೊಂ-ದಿ-ಗೆ ವೆಂಕ-ಟೇ-ಶ-ನ್ ಮಾತ-ನಾ-ಡಿ-ದ. ನ್ಯಾಯ-ಮೂ-ರ್ತಿ ಎಂ. ಚಿನ್ನ-ಪ್ಪಂ-ಡಿ ಅಕ್ಟೋ-ಬ-ರ್ 24 ರವ-ರೆ-ಗೆ ರಿಮ್ಯಾಂ-ಡ್ ಅವ-ಧಿ-ಯ-ನ್ನು ವಿಸ್ತ-ರಿ-ಸಿ-ದ-ರು.
ಇನ್ನೆರ-ಡು ದಿನ-ಗ-ಳ-ಲ್ಲಿ ಅಪ-ಹ-ರ-ಣ ಪ್ರಕ-ರ-ಣ ಮುಕ್ತಾ-ಯವಾಗು-ತ್ತ-ದೆ ಎಂ-ದು ರಾಜ್ ಶೀಘ್ರ ಬಿಡು-ಗ-ಡೆ-ಯ ಇಂಗಿ-ತ ವ್ಯಕ್ತ-ಪ-ಡಿ-ಸಿ-ದ ವೆಂಕ-ಟೇ-ಶ-ನ್, ತಮಿ-ಳ-ರ ಹಿತಾ-ಸಕ್ತಿ-ಯ-ನ್ನು ಕಾಪಾ-ಡಲು ಈ ಪ್ರಕರ-ಣ ಸಾಧ್ಯ-ವಾ-ಗು-ತ್ತ-ದೆ ಎಂ-ದು ಅಭಿ-ಪ್ರಾ-ಯ ಪಟ್ಟ. ರಾಜ್ ಬಿಡು-ಗ-ಡೆ-ಗೆ ಬದ-ಲಾ-ಗಿ ತಮಿ-ಳು-ನಾ-ಡು ಜೈಲಿ-ನಿಂ-ದ ಬಿಡು-ಗ-ಡೆ ಮಾಡ-ಬೇ-ಕೆಂ-ದು ವೀರ-ಪ್ಪ-ನ್ ಬೇಡಿ-ಕೆ ಸಲ್ಲಿ-ಸಿ-ದ್ದ ಐವ-ರು ಉಗ್ರ-ಗಾ-ಮಿ-ಗ-ಳ-ಲ್ಲಿ ಈತ-ನೂ ಒ-ಬ್ಬ-.
(ಯುಎ-ನ್-ಐ)
ಮುಖಪುಟ / ರಾಜ್ ಅಪಹರಣ
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications