ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಪ-ಟೂ-ರಿ-ನ-ಲ್ಲಿ ರಾಷ್ಟ್ರೀ-ಯ ಮಟ್ಟ-ದ -ಔ-ಷ-ಧೀ-ಯ ಸಸ್ಯ-ಗ-ಳ ಕಮ್ಮ-ಟ

By Staff
|
Google Oneindia Kannada News

ಬೆಂಗ-ಳೂ-ರು : -ಕೃ-ಷಿ-ಗೆ ಸಂಬಂ-ಧಿ-ಸಿ-ದ ಪ್ರಸಿ-ದ್ಧ ಮಾಸಿ-ಕ ‘ಸಿರಿ--ಸ-ಮೃ-ದ್ಧಿ’ ಬಳ-ಗ ಹಾಗೂ ಫೀಲ್ಡ್‌ ರೀವಿ-ಟ-ಲೈ-ಸೇ-ಷ-ನ್‌ ಆಫ್‌ ಲೋಕ--ಲ್‌ ಹೆಲ್ತ್‌ ಟ್ರೆಡಿ-ಷನ್‌, ಆನಂ-ದ-ನ-ಗ-ರ, ಬೆಂಗ-ಳೂ-ರು- -ಜ-ಂಟಿ-ಯಾ-ಗಿ ಔಷ-ಧೀ-ಯ ಸಸ್ಯ-ಗ-ಳ ಕುರಿ-ತ ರಾಷ್ಟ್ರೀ-ಯ ಮಟ್ಟ-ದ ಕಮ್ಮ-ಟ-ವ-ನ್ನು ಸೆಪ್ಟೆಂ-ಬ-ರ್‌ 18 ರಿಂದ 20ರವ-ರೆಗೆ ಆಯೋ-ಜಿ-ಸಿ-ವೆ.

ಕಮ್ಮ-ಟ- ನಡೆ-ಯು-ವು-ದಿ-ಲ್ಲಿ : ಬಿಎ-ಐ-ಎ-ಫ್‌ ಗ್ರಾಮೀ-ಣಾ-ಭಿ-ವೃ-ದ್ಧಿ ಸಂಸ್ಥೆ (ಕರ್ನಾ-ಟಕ), ಗ್ರಾಮೋ-ದ-ಯ ತರ-ಬೇ-ತಿ ಕೇಂದ್ರ, ಲಕ್ಕಿಹಳ್ಳಿ ಆವ-ರ-ಣ, ತಿಪ-ಟೂ-ರು ತಾಲ್ಲೂ-ಕು, ತುಮ-ಕೂ-ರು ಜಿಲ್ಲೆ .

ಉದ್ದೇ-ಶ : ಇಂಗ್ಲಿ-ಷ್‌ ಔಷ-ಧಿ-ಗ-ಳ-ನ್ನು ಬಳ-ಸ-ದೆ, ಸ್ಥಳೀ-ಯ ಸಾಂಪ್ರ-ದಾ-ಯಿ-ಕ ಜೀವನ ಕ್ರಮದಿಂದ ಹಾಗೂ ಗಿಡ-ಮೂ-ಲಿ-ಕೆ-ಗ-ಳಿಂ-ದ ಆರೋ-ಗ್ಯ-ವ-ನ್ನು ಉ್ತತ-ಮವಾಗಿ-ಟ್ಟು-ಕೊ-ಳ್ಳು-ವು-ದು ಹೇಗೆ? ಸಾಂಪ್ರ-ದಾ-ಯಿ-ಕ ವೈದ್ಯ-ಕೀ-ಯ ಪದ್ಧ-ತಿ- ನಮ್ಮ ಜೀವ-ನ-ಕ್ಕೆ ಹೇಗೆ ಭದ್ರ-ತೆ ನೀಡು-ತ್ತ-ದೆ? ಎಂಬು-ದ-ನ್ನು ತಿಳಿ-ಸಿ-ಕೊ-ಡು-ವು-ದು.

ಹೆಚ್ಚಿ-ನ ಮಾಹಿ-ತಿ ಬೇಕಿ-ದ್ದ-ಲ್ಲಿ ಈ ವಿಳಾ-ಸ ಸಂಪ-ರ್ಕಿ-ಸಿ-
Srikanta.G.R.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X