‘ಸೆ. 14ರ ನಂತ-ರ-ವೂ ರಾಜ್ ಬಿಡು-ಗ-ಡೆಆಗ-ದಿ-ದ್ದ-ಲ್ಲಿ ರಾಷ್ಟ್ರ-ಪ-ತಿ-ಗೆ ಮೊರೆ’
ಬೆಂಗ-ಳೂ-ರು : ಸೆಪ್ಟೆಂ-ಬ-ರ್ 14ರಂದು -ಸುಪ್ರಿಂ-ಕೋ-ರ್ಟ್ -ಏ-ನು ಹೇಳು-ತ್ತ-ದೆಂ-ದು ಕಾದು ನೋಡು-ತ್ತೇ-ವೆ. ನಂತ-ರ-ವೂ ರಾಜ್ ಬಿಡು-ಗ-ಡೆ ಆಗ-ದಿ-ದ್ದ-ಲ್ಲಿ ರಾಷ್ಟ್ರ-ಪ-ತಿ, ಪ್ರಧಾ-ನಿ ಮತ್ತು ಕೇಂದ್ರ ಗೃಹ ಸಚಿ-ವ-ರ-ನ್ನು ಭೇಟಿ ಮಾಡಿ, ಮನ-ವಿ ಸಲ್ಲಿ-ಸ-ಲಿ-ದ್ದೇ-ವೆ ಎಂದು ಕರ್ನಾ-ಟ-ಕ ಡಾ.ರಾಜ್ಕುಮಾ-ರ್ ಅಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ -ಸಾ.ರಾ. ಗೋವಿಂ-ದು ಭಾನು-ವಾ-ರ ತಿಳಿ-ಸಿ-ದ್ದಾ-ರೆ.
ಶನಿ-ವಾ-ರ ಸಂಜೆ ನಗ-ರ-ದ ಕಾನಿ-ಷ್ಕ ಹೊಟೇ-ಲಿ-ನಲ್ಲಿ ನಡೆ-ದ ರಾಜ್ಯ ಮಟ್ಟ-ದ ಸಭೆ-ಯ-ಲ್ಲಿ ಈ ನಿರ್ಣ-ಯ ಕೈಗೊ-ಳ್ಳಲಾಯಿ-ತು. ಸಭೆ-ಯ-ಲ್ಲಿ -ಶಿ-ವ-ರಾ-ಜ್ ಕುಮಾ-ರ್ ಹಾಗೂ ರಾಘ-ವೇಂ-ದ್ರ ರಾಜ್ ಕುಮಾ-ರ್ ಕೂಡ ಹಾಜ-ರಿ-ದ್ದ-ರು. ಸೆಪ್ಟೆಂ-ಬ-ರ್ 15ರಂದು ಮತ್ತೆ ಸಂಘ-ದ ಸಭೆ ನಡೆ-ಯ-ಲಿ-ದ್ದು, ಮುಂ-ದೇ-ನು ಮಾಡ-ಬೇ-ಕು ಎಂಬ ನಿರ್ಣ-ಯ ಕೈಗೊ-ಳ್ಳ-ಲಾ-ಗು-ವು-ದು ಎಂದು ಗೋವಿಂ-ದು ಹೇಳಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications