ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಿ
ಹು-ಬ್ಬ-ಳ್ಳಿ : ಪಶ್ಚಿ-ಮ ಘಟ್ಟ ಪರಿ-ಸ-ರ-ವ-ನ್ನು ಜೀವ ಪರಿ-ಸ-ರ-ಗ-ಳ ಸೂ-ಕ್ಷ್ಮ ಪ್ರದೇ-ಶ ಎಂದು -ಘೋಷಿ-ಸು-ವಂ-ತೆ ನ್ಯಾಶ-ನ-ಲ್ ಕಮಿ-ಟಿ ಫಾರ್ ಪ್ರೊಟೆ-ಕ್ಷ-ನ್ ಆಫ್ ನ್ಯಾಚು-ರ-ಲ್ ರೀಸೋ-ರ್ಸ್, ಬೆಳ-ಗಾವಿ-ಯ ಪರ್ಯಾ-ವ-ರ-ಣೆ ಹಾಗೂ ಸಮಾ-ಜ ಪರಿ-ವ-ರ್ತ-ನ ಸಮು-ದಾ-ಯ ಕೇಂದ್ರ ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ವೆ.
ಸಂಘ-ಟ-ನೆ-ಗ-ಳ ಮುಖ್ಯ-ಸ್ಥ-ರಾ-ದ ಎಸ್.ಆರ್. ಹಿರೇ-ಮ-ಠ, ಎಸ್.ಸಿ. ಸರ-ದೇ-ಶ ಪಾಂ-ಡೆ, ಕೆ. ವಿಜ-ಯ ರಾಘ-ವ ಅವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಈ ಒತ್ತಾ-ಯ ಮಾಡಿ-ದ-ರು. ಉತ್ತ-ರ ಕನ್ನ-ಡ ಜಿಲ್ಲೆ-ಯ ಅಣ-ಸಿ-ಯಿಂ-ದ ಮಹಾರಾ-ಷ್ಟ್ರ-ದ ಕೊಲ್ಲಾ-ಪು-ರ ಜಿಲ್ಲೆ-ಯ ರಾಧಾ-ನ-ಗ-ರಿ-ಯ-ವರೆ-ಗೆ ಹಬ್ಬಿ-ರು-ವ ಪಶ್ಚಿ-ಮ ಘಟ್ಟ ಪ್ರದೇ-ಶ-ವ-ನ್ನು ಪರಿ-ಸ-ರ ಸಂರ-ಕ್ಷ-ಣಾ ಕಾಯ್ದೆ 1986 ರ ಪ್ರಕಾ-ರ ಜೀವ ಪರಿ-ಸ-ರ-ಗ-ಳ ಸೂಕ್ಷ್ಮ ಪ್ರದೇ-ಶ-ವೆಂ-ದು ಸಾರ-ಲು ಅವ-ರು ಒತ್ತಾ--ಯಿಸಿ-ದ-ರು.
More From
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ











Click it and Unblock the Notifications