ಜಿಜ್ಞಾಸೆ

ಮನುಷ್ಯಪ್ರಯತ್ನಕ್ಕೆ ಏನು ಅರ್ಥ?
ಬ್ರಹ್ಮನೇ ಸಕಲವನ್ನೂ ಬರೆದುಬಿಟ್ಟರೆ
ಮಾನವಯತ್ನವೆಂಬುದು ವ್ಯರ್ಥ
ಹಾಗೆಂದು, ನಮ್ಮ ಕೈಯಲ್ಲಿದೆಯೇ
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ನಮ್ಮೆಲ್ಲ ಆಗುಹೋಗು?
ಏಗುವೆವು ಕೆಲವನ್ನು;
ಕೆಲವೊಮ್ಮೆ ನಮ್ಮದಾಗುವುದು
ಕಾಡಿನೊಳಗಿನ ಕೂಗು
ಹುಟ್ಟು ನನ್ನಧೀನದಲ್ಲಿರಲಿಲ್ಲ,
ಸಾವು ನನ್ನಧೀನದಲ್ಲಿರದು;
ನಡುವಿನ ಜೀವನ ನನ್ನದು
ಎಂದುಕೊಂಡರೆ ಅದೂ ಎಷ್ಟೋ ಸಲ
ನನ್ನಧೀನಕ್ಕೆ ಬರದು
ಇದೆಲ್ಲ ತಂತಾನೆಯೇ?
ಅಥವಾ ನಿಯಾಮಕನಿದ್ದಾನೆಯೇ?
ತಂತಾನೇ ಎಂದಾದರೆ
ಜೀವನಕ್ಕಿಲ್ಲ ಅರ್ಥ;
ಮೌಲ್ಯವೆಂಬುದಕ್ಕೂ ಅರ್ಥವಿಲ್ಲ,
ವಿಶ್ವಕ್ಕೂ ಇಲ್ಲ ಅರ್ಥ.
ಆದರೆ, ವಾಸ್ತವ ಹೀಗಿಲ್ಲ.
ಸೃಷ್ಟಿಯ ಕಣಕಣದಲ್ಲೂ
ಬಾಳಿನ ಕ್ಷಣಕ್ಷಣದಲ್ಲೂ
ಗೋಚರಿಸುತ್ತಿದೆಯಲ್ಲ
ಅರ್ಥಗಳ ಮಾಲೆ!
ಇದುವೇ ವಿಧಿಲೀಲೆ!
ಅಂದಮೇಲೆ,
ವಿಧಿಯುಂಟು;
ವಿಧಿಲಿಖಿತ ಉಂಟು.
ಜೊತೆಯಲ್ಲೇ,
ಬಾಳಿನ ನಿಧಿಯಾದ
ಸ್ವಪ್ರಯತ್ನಗಳಿಗೂ
ನೆಲೆಯುಂಟು,
ಬೆಲೆಯುಂಟು.
ವಿಧಿಲಿಖಿತಕ್ಕೂ ಸ್ವಪ್ರಯತ್ನಕ್ಕೂ
ಪರಸ್ಪರ ನಂಟು
More From
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications