ಪಂಚಾರತಿ
- ಸುಪ್ತ ದೀಪ್ತಿ , ಮಣಿಪಾಲ
[email protected]
ಪಕ್ಕದಲ್ಲೊಬ್ಬ ಗಂಡ,
ಬಗಲಲ್ಲೊಬ್ಬ ಗುಂಡ,
ಇವೇ ನಿನ್ನ ಗುರಿಯಾದರೆ
ಹೆಣ್ಣೇ, ಬಾಳು ದಂಡ
*
ಶ್ರೀ ಹರಿಹರೇಶ್ವರ ಅವರಿಗೆ-
ನಮ್ಮೀ ಸಹೃದಯ ಮೇಷ್ಟ್ರು ಬಹಳ ಸ್ಟ್ರಿಕ್ಟು,
ಮೊಂಡು ವಿದ್ಯಾರ್ಥಿಯರನ್ನೂ ಹಿಡಿದಿಟ್ಟು-
ಹೋಂವರ್ಕ್ ಮಾಡಿಸುವ ಗಟ್ಟಿತನದ ಗುಟ್ಟು
ಅವರೊಬ್ಬರಿಗೇ ಗೊತ್ತು ; ಇದೋ ನನ್ನ ಸೆಲ್ಯೂಟ್.
*
ಬೀಗರಿಗೆ ಪತ್ರ
ನಮ್ಮ ಹುಡುಗಿ ಬಸುರಿದ್ದವಳು
ಬಾಣಂತಿಯಾದಳು,
ನಿಮ್ಮ ಮನೆಯಲಿ ನಗುವನು ಹರಡಲು
ಮಗುವನ್ನಿತ್ತಳು.
*
ನಮ್ಮ ಬೆನ್ನ ಮೇಲೆ...
ಕನ್ನಡ ಕೂಟದ ಕಾರ್ಯಕ್ರಮ,
ಬಣ್ಣದ ಲೋಕದ ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ ನಡುವೆ-
ವೇದಿಕೆ ಮೇಲೆ ಏನಾಗ್ತಿದೆ, ಸ್ವಲ್ಪ ಹೇಳಮ್ಮ !
*
ಸಾಕ್ಷಿ
ಜಾಲಿಯ ಮರದಲಿ ಗೀಜಗನ ಗೂಡು,
ಮುಳ್ಳೂ ಮನೆಯಾಗಬಹುದೆಂಬ ಸಾಕ್ಷಿ ;
ಆಲದ ಬೀಳಲ ಜೋಲಿಯಲ್ಲಿ ನಗು,
ಎಲ್ಲೂ ಮಮತೆ ಮಡಿಲು ಇಹುದೆಂಬ ಸಾಕ್ಷಿ .
ಚಳಿ-ಚುಟುಕು
More From
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications