ವೆಂಕಟಪ್ಪ ಅಲ್ಲ ಇದು ಕನ್ನಡ ಸಂಕಟಪ್ಪ ಗ್ಯಾಲರಿ

ಈ ಬಗೆಯ ಕನ್ನಡ ಗೋಡೆ ಬರಹ, ಕನ್ನಡ ಫಲಕಗಳನ್ನು ನೋಡಿದರೆ ಏನು ಅನ್ನಿಸುತ್ತದೆ? ನಗುವುದೋ ಅಳುವುದೋ ನೀವೇ ಹೇಳಿ. ವ್ಯಾಕರಣ, ಕಾಗುಣಿತ ಶುದ್ಧಿಗಿಂತ ಆ ಬರಹದ ಹಿಂದಿನ ಭಾವವನ್ನು ಒಪ್ಪಿಕೊಳ್ಳುವುದೋ? ಅಥವಾ ಮುಗುಳ್ನಗೆ ಉಕ್ಕಿಸುವ ತಮಾಷೆಯ ಬರಹಗಳನ್ನು ಸುಮ್ಮನೆ ಒಮ್ಮೆ ಓದಿ ನಕ್ಕುಬಿಡುವುದೋ?
ಇಂತಹ ಬರಹಗಳು ಗಲ್ಲಿಗಲ್ಲಿಗಳಲ್ಲಿ, ಊರುಊರುಗಳಲ್ಲಿ ಸಿಗುತ್ತವೆ. ಕನ್ನಡ ಬರೆಯಲು ಬರದ ಬೇರೆ ರಾಜ್ಯಗಳಲ್ಲಿ ಅಲ್ಲ ಕರ್ನಾಟಕದಲ್ಲಿಯೂ ಕಾಣಸಿಗುತ್ತವೆ. ಕೆಲವು ಕೆಣಕುತ್ತವೆ, ಕೆಲವು ಕಿಚಾಯಿಸುತ್ತವೆ, ಕೆಲ ಬರಹಗಳಲ್ಲಿನ ಅರ್ಥ ಹುಡುಕಲು ಹೊರಟರೆ ತಲೆ ಕೆಟ್ಟು ಚಿತ್ರಾನ್ನವಾಗಿರುತ್ತದೆ.
ಇಲ್ಲಿ ಇದೇ ರೀತಿ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ವಿವಿಧ ಊರುಗಳಲ್ಲಿ ಬರೆದ ತಮಾಷೆಯ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆದ ಗೋಡೆ ಬರಹಗಳನ್ನು, ಫಲಕಗಳ ಚಿತ್ರಗಳನ್ನು ಸಂಗ್ರಹಿಸಿ ನಮ್ಮ ಓದುಗರೊಬ್ಬರು ಕಳಿಸಿದ್ದಾರೆ. ಅವುಗಳ ಚಿತ್ರಸಂಪುಟ ಇಲ್ಲಿದೆ ನೋಡಿ. ಸರಣಿ ಈಮೇಲ್ ಮುಖಾಂತರ ಅನೇಕ ಸ್ನೇಹಿತರಿಗೆ ಇವು ತಲುಪಿರಬಹುದು. ಆದರೆ, ಇಂತಹ ಬರಹಗಳ ಚಿತ್ರಗಳನ್ನು ತೆಗೆದು, ಸಂಗ್ರಹಿಸಿದ ವ್ಯಕ್ತಿಗೆ ಅವರ ಹಾಸ್ಯಪ್ರಜ್ಞೆಗೆ ನಮೋನ್ನಮಃ.
ಆಶ್ಚರ್ಯದ ಸಂಗತಿಯೆಂದರೆ, ಇಂತಹ ಸಾಕಷ್ಟು ಕಾಗುಣಿತ ತಪ್ಪುಗಳನ್ನು ಕಂಡರೂ ನಕ್ಕು ಸುಮ್ಮನಾಗುತ್ತೇವೆಯೇ ಹೊರತು, ತಿದ್ದುಪಡಿ ಮಾಡಿಸಲು, ತಿದ್ದಿಕೊಳ್ಳಲು ಸಲಹೆ ನೀಡುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಯ್ಯ ಎಂದು ಕೆಲವರಿಗೆ ಹೇಳಿದರೆ ಕೆಲವರು ಸಿಡಿದೇಳಬಹುದು, ಕೋಪಿಸಿಕೊಳ್ಳಬಹುದು. ಆದರೆ, ಈ ಮೂಲಕವಾದರೂ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರೆ ತಪ್ಪೇನೂ ಇಲ್ಲವಲ್ಲ?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications