ಅಕಾಡೆಮಿ ಪುರಸ್ಕೃತ ಕರ್ನಾಟಕ ಹೆಮ್ಮೆಯ ಕಲಾವಿದೆಯರು
ಮದ್ರಾಸ್ ಮ್ಯೂಸಿಕ್ ಅಕಾಡೆಮಿ ದಕ್ಷಿಣ ಭಾರತದ ಬಹು ಪ್ರತಿಷ್ಠಿತ ಹಾಗು ಪ್ರಾಚೀನವಾದ ಸಂಗೀತಸಭೆಗಳಲ್ಲಿ ಒಂದು. 1927ರಿಂದಲೂ ಪ್ರತಿವರ್ಷ ಪ್ರತಿಭಾನ್ವಿತ ಹಾಗು ಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಅಸಾಧಾರಣ ಕಲಾವಿದರಿಗೆ ಬಿರುದುಗಳನ್ನೂ ನೀಡಿ ಗೌರವಿಸುತ್ತ ಬಂದಿರುವ ಒಂದು ಅಪೂರ್ವ ಸಂಸ್ಥೆ.
ಅಕಾಡೆಮಿಯು ನೀಡುವ "ಸಂಗೀತ ಕಲಾನಿಧಿ" ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅತಿ ಉನ್ನತವಾದ ಬಿರುದು. ಕ್ಷೇತ್ರದ ಹಲವು ಖ್ಯಾತ ಹಾಗು ಹಿರಿಯ ಕಲಾವಿದರು ಈವರಗೆ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಈ ಪಟ್ಟಿಯಲ್ಲಿ ಹರಿಕೇಶ ನೆಲ್ಲೂರ್ ಮುತ್ತಯ್ಯ ಭಾಗವತರು, ಟೈಗರ್ ವರದಾಚಾರ್ಯರು, ಡಾ. ದೊರೆಸ್ವಾಮಿ ಅಯ್ಯ೦ಗಾರ್, ಪದ್ಮಭೂಷಣ ಆರ್. ಕೆ. ಶ್ರೀಕಂಠನ್ ಅವರಂಥವರು ಇರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಈ ವರ್ಷದ ಸಂಗೀತ ಕಲಾನಿಧಿ ಪುರಸ್ಕಾರ ಖ್ಯಾತ ಚಿತ್ರವೀಣಾ ಕಲಾವಿದ ಎನ್. ರವಿಕಿರಣ್ ಅವರಿಗೆ ಸಲ್ಲುತ್ತಿದೆ.

ಸಂಗೀತದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸಿರುವ ಅಪ್ರತಿಮ ಕಲಾವಿದರುಗಳನ್ನು ಗುರುತಿಸಿ ಇನ್ನಿತರ ಬಿರುದುಗಳನ್ನೂಈ ಸಂದರ್ಭದಲ್ಲಿ ನೀಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಹಾಗು ಸಂಗೀತಾಭಿಮಾನಿಯಾಗಿದ್ದ ಟಿ.ಟಿ. ಕೃಷ್ಣಮಾಚಾರಿ ಅವರ ಹೆಸರಿನಲ್ಲಿ ನೀಡುವ ಟಿಟಿಕೆ ಪ್ರಶಸ್ತಿಯು ಘಟಂ ವಾದಕಿ, ಅಪರೂಪದ ಕಲಾವಿದೆ ವಿದುಷಿ ಸುಕನ್ಯಾ ರಾಂಗೋಪಾಲ್ ಅವರಿಗೆ ಈ ಬಾರಿ ದೊರಕಲಿದೆ.

ಸಂಗೀತಜ್ಞರಿಗೆ ನೀಡುವ ಮ್ಯುಸಿಕಾಲಜಿಸ್ಟ್ ಪ್ರಶಸ್ತಿಯು ಲಕ್ಷ್ಯ -ಲಕ್ಷಣಗಳೆರಡರಲ್ಲಿಯೂ ಪ್ರಾವೀಣ್ಯತೆಯನ್ನು ಸಾಧಿಸಿರುವ ಡಾ . ಟಿ. ಎಸ್. ಸತ್ಯವತಿ ಅವರಗೆ ಸೇರಲಿದೆ. ಈ ಈರ್ವರು ಮಹಿಳಾ ಪುರಸ್ಕೃತರು ನಮ್ಮ ರಾಜ್ಯದವರು ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಇವರಿಬ್ಬರ ಸಾಧನೆಗಳ ಬಗೆಗಿನ ಸ್ಥೂಲ ಪರಿಚಯ ಈ ಲೇಖನ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications