Get Updates
Get notified of breaking news, exclusive insights, and must-see stories!

ಕುಂ.ವೀ ಪ್ರಶಸ್ತಿಗೆ ಕಥಾ ಸಂಕಲನ ಆಹ್ವಾನ

Writer Kum Veerabhadrappa
ಬಳ್ಳಾರಿ, ಮಾ.22: ಸ್ಥಳೀಯ ಪ್ರಜ್ಞೆ ಪ್ರತಿಷ್ಠಾನ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಹೆಸರಿನಲ್ಲಿ ನೀಡುವ 'ಕುಂ.ವೀ. ಕಥಾ ಸಾಹಿತ್ಯ ಪ್ರಶಸ್ತಿ'ಗೆ 2008-09 ಸಾಲಿನಲ್ಲಿ ಪ್ರಕಟಗೊಂಡ ಕಥಾ ಸಂಕಲನ ಆಹ್ವಾನಿಸಲಾಗಿದೆ. ಆಯ್ಕೆಗೊಂಡ ಕಥಾ ಸಂಕಲನಕ್ಕೆ 5 ಸಾವಿರ ರೂ. ಪುರಸ್ಕಾರ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು.

ಆಸಕ್ತರು ತಮ್ಮ ಎರಡು ಕಥಾ ಸಂಕಲಗಳನ್ನು ಸ್ವವಿವರದೊಂದಿಗೆ ಮಾ.31ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.ಅನುವಾದಿತ ಕೃತಿ ಪರಿಗಣಿಸುವುದಿಲ್ಲ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಸಿದ್ದರಾಮ ಕಲ್ಮಠ,
ಅಧ್ಯಕ್ಷರು, ಪ್ರಜ್ಞೆ ಸಂಘಟನೆ,
ಬಸವ ನಿಲಯ, ಕುರಿಹಟ್ಟಿ,
ಸಿರುಗುಪ್ಪ ರಸ್ತೆ, ಬಳ್ಳಾರಿ
ಅಥವಾ
ವೆಂಕಟೇಶ್ ಉಪ್ಪಾರ,
ಪ್ರಧಾನ ಕಾರ್ಯದರ್ಶಿ, ಪ್ರಜ್ಞೆ ಸಂಘಟನೆ,
ಐಎಂಎ ಸಭಾಂಗಣ ಬಳಿ, ಬಳ್ಳಾರಿ

ಹೆಚ್ಚಿನ ಮಾಹಿತಿಗೆ: ಮೊ. 99861 16606, 98449 47944 ಸಂಖ್ಯೆಗಳನ್ನು ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+