ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಯನದಲ್ಲಿ 'ಸುಳಿಯಂಚು' ಅನಾವರಣ
ಪ್ರೊ. ಬರಗೂರು ರಾಮಚಂದ್ರಪ್ಪ ಪುಸ್ತಕವನ್ನು ಬಿಡುಗಡೆ ಮಾಡುವರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ .ಎಸ್.ದೊರೆಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಡಾ. ಬಂಜಗೆರೆ ಜಯಪ್ರಕಾಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಗೀತಾಂಜಲಿ ಪಬ್ಲಿಕೇಷನ್ ಪುಸ್ತಕವನ್ನು ಪ್ರಕಟಿಸಿದೆ.
ಸ್ಥಳ:
ನಯನ
ಸಭಾಂಗಣ,
ಜೆ.ಸಿ.
ರಸ್ತೆ,
ಬೆಂಗಳೂರು.
ಸಮಯ:
ಬೆಳಗ್ಗೆ
10.30ಕ್ಕೆ
(ದಟ್ಸ್ ಕನ್ನಡ ಸಭೆ ಸಮಾರಂಭ)
Comments
Story first published: Tuesday, July 7, 2009, 17:40 [IST]