ಮಂಗಳ, ಮನುಶ್ಯರ ಕುತೂಹಲ ಕೆರಳಿಸುತ್ತಿರುವ ಸುತ್ತುಗ
[ಓದುವ ಮುನ್ನ : ಇದು ಅಚ್ಚಕನ್ನಡದ ಆಡುಭಾಷೆ] ಮಂಗಳ, ನೆಲದಾಚೆಗಿನ ಬದುಕಿನ ಹುಡುಕಾಟದಲ್ಲಿ ಮನುಶ್ಯರ ಕುತೂಹಲ ಆಗಾಗ ಕೆರಳಿಸುತ್ತಿರುವ ಸುತ್ತುಗ. ಬದುಕಿಗೆ ಎಲ್ಲಕ್ಕಿಂತ ಮುಕ್ಯವಾಗಿ ಬೇಕಾದ ನೀರು, ಮಂಗಳದಲ್ಲಿ ಇರಬಹುದು ಇಲ್ಲವೇ ಒಂದು ಕಾಲಕ್ಕೆ ಇದ್ದಿರಬಹುದು ಅನ್ನುವಂತ ವಿಶಯಗಳು ಅರಕೆಯಲ್ಲಿ ಆಗಾಗ ಕಂಡುಬಂದಿವೆ. ಆದರೆ ಮಂಗಳದಲ್ಲಿರುವ ತುಂಬಾ ಕಡಿಮೆ ಒತ್ತಡದಿಂದಾಗಿ ನೀರು ಒಂದು ವೇಳೆ ಇದ್ದರೂ, ಅದು ತುಂಬಾ ಗಟ್ಟಿ ರೂಪದಲ್ಲಿಯೇ ಇರಬಹುದು. ಇದರಿಂದಾಗಿ ಜೀವಿಗಳು ಹುಟ್ಟಲು ಮತ್ತು ಬದುಕುಳಿಯಲು ತುಂಬಾ ಪಾಡು ಪಡಬೇಕಾಗುತ್ತದೆ.
ಬದುಕು, ಬದುಕುಳಿಯುವಲ್ಲಿ ಏನೇ ತೊಡಕುಗಳಿದ್ದರೂ ಮಂಗಳ ಕುರಿತಾದ ಅರಕೆಯಂತೂ ಇನ್ನೂ ಬಿರುಸಾಗಿಯೇ ಮುಂದುವರೆಯುತ್ತಿದೆ. ಇದಕ್ಕೆ ಮುಕ್ಯ ಕಾರಣವೆಂದರೆ ನೇಸರ ಕೂಟದಲ್ಲಿ ಬದುಕುಳಿಯಲು ಬೇಕಾದಂತಹ ತಕ್ಕಮಟ್ಟಿನ ಸುತ್ತಣವನ್ನು ಹೊಂದಿರಬಹುದಾದ 'ನೆಲೆಯೊಡಲು' (habitable zone) ಶುಕ್ರ ಸುತ್ತುಗದಿಂದ ಹಿಡಿದು ಮಂಗಳದ ಅರ್ದ ಬಾಗದವರೆಗೆ ಹರಡಿಕೊಂಡಿರುವುದು.

'ಮಂಗಳ ಸುತ್ತುವ ಹಮ್ಮುಗೆ' (Mars Orbiter Mission - MOM) ಎಂದು ಹೆಸರಿಸಲಾಗಿರುವ ಈ ಹಮ್ಮುಗೆಯಲ್ಲಿ, ಬಾನಬಂಡಿ ಸುಮಾರು 299 ದಿನಗಳ ಪಯಣದ ನಂತರ ಮಂಗಳದ ತಿರುಗುದಾರಿಯನ್ನು ಸೇರಲಿದ್ದು, ಆ ತಿರುಗುದಾರಿಯಲ್ಲಿ ಸುತ್ತುತ್ತಾ ಮಂಗಳದ ಕುರಿತು ವಿಶಯಗಳನ್ನು ತಿಳಿಸಲಿದೆ.
ನೆಲದಾಚೆಗೆ ಇಶ್ಟೊಂದು ದೂರದಲ್ಲಿ ಬಾನಬಂಡಿಯನ್ನು ಕಳಿಸುತ್ತಿರುವುದು ಇಸ್ರೋದ ಮಟ್ಟಿಗೆ ಇದೇ ಮೊದಲು. ಹಾಗಾಗಿ ಮಂಗಳ ಸುತ್ತುಗದ ಕುರಿತಾಗಿ ತಿಳಿದುಕೊಳ್ಳುವುದರ ಜತೆಗೆ ಅಲ್ಲಿಗೆ ಬಾನಬಂಡಿಯನ್ನು ಕಳುಹಿಸಲು ಮತ್ತು ಅಶ್ಟು ದೂರದವರೆಗೆ ಬಾನಬಂಡಿಯೊಂದಿಗೆ ಒಡನಾಡಲು ಬೇಕಾದ ಚಳಕಗಳನ್ನು ಕಯ್ಗೂಡಿಸಿಕೊಳ್ಳುವುದು ಇಸ್ರೋದ ಮುಕ್ಯ ಗುರಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications