ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಾಪ್-5 ನಿಸಾರ್ ಪದ್ಯಗಳು
ಕವಿ
ಕೆ.ಎಸ್.
ನಿಸಾರ್
ಅಹಮದ್
ಅವರ
ಲೇಖನಿಯಿಂದ
ಹೊಮ್ಮಿದ
ಅನೇಕ
ಕವಿತೆಗಳು,
ಹಾಡುಗಳಾಗಿ
ಜನರ
ಮನಸೂರೆಗೊಂಡಿವೆ.
ಅವರ
ಐದು
ಪ್ರಸಿದ್ಧ
ಕವಿತೆಗಳ
ಕೆಲ
ಸಾಲುಗಳು
ಓದುಗರ
ಮುಂದೆ.
ಜೋಗದ
ಸಿರಿ
ಬೆಳಕಿನಲ್ಲಿ
,
ತುಂಗೆಯ
ತೆನೆ
ಬಳುಕಿನಲ್ಲಿ,
ಸಹ್ಯಾದ್ರಿಯ
ಲೋಹದದಿರ
ಉತ್ತುಂಗದ
ನಿಲುಕಿನಲ್ಲಿ
,
ನಿತ್ಯ
ಹರಿದ್ವರ್ಣ
ವನದ
ತೇಗ
ಗಂಧ
ತರುಗಳಲ್ಲಿ
-
ನಿತ್ಯೋತ್ಸವ,
ತಾಯಿ,
ನಿತ್ಯೋತ್ಸವ
ನಿನಗೆ...
*
ಕುರಿಗಳು,
ಸಾರ್-ಕುರಿಗಳು
ಸಾಗಿದ್ದೇ
ಗುರಿಗಳು
ಮಂದೆಯಲ್ಲಿ
ಒಂದಾಗಿ,
ಸ್ವಂತತೆಯೇ
ಬಂದಾಗಿ
ಇದರ
ಬಾಲ
ಅದು
ಮತ್ತೆ
...
*
ಟಾಪ್-3
ರಾಮನ್
ಸತ್ತ
ಸುದ್ದಿ
ಓದಿದ
ಬೆಳಿಗ್ಗೆ
ಶಿವಮೊಗ್ಗೆಗೆ
ದರಿದ್ರ
ಥಂಡಿ;
ಅಸ್ತಿತ್ವದ
ಅಸ್ಪಷ್ಟ
ಜಿಜ್ಞಾಸೆ,
ಗುರುತಿಸಲಾಗದ
ಕಸಿವಿಸಿ.
ಮುಜುಗರ
ತಾಳದೆ
ವಾಕಿಂಗ್
ಹೊರಟೆ;
ಬೀದಿ...
*
ಟಾಪ್-4
ಮನೋರಮಾ
ಮನೋರಮಾ
ಸಾಲದೇನೆ
ನಿನ್ನ
ಹೆಸರೆ?
ಮಲಗೋಬದ
ಗಮಗಮ
*
ಟಾಪ್-5
ಕನ್ನಡವೆಂದರೆ
ಬರಿ
ನುಡಿಯಲ್ಲ
ಹಿರಿದಿದೆ
ಅದರರ್ಥ
ನೀರೆಂದರೆ
ಬರಿ
ಜಲವಲ್ಲ
ಅದು
ಪಾವನತೀರ್ಥ
Comments
Story first published: Friday, May 23, 2003, 5:30 [IST]