‘ನನ್ನ ಹೋರಾಟ ಎಂದೂ ಸಾಯದು’ : ಚಂಪಾ
- ಶಾಲಿನಿ ಹೂಲಿ
[email protected]
ಕಾವ್ಯ ಮಿತ್ರರಿಗೆ, ಸಾಹಿತಿಗಳಿಗೆ,ಭಾಷಾ ಹೋರಾಟಗಾರರಿಗೆ ಚಂಪಾ ಎಂದೇ ಖ್ಯಾತರಾದವರು. ತನ್ನ ದೃಢ ನಿಲುವು ಮೊನಚು ಮಾತುಗಳಿಗೆ ಹೆಸರಾದ ಚಂಪಾ ವ್ಯಂಗ್ಯದಲ್ಲಿಯೇ ಅರ್ಥ ಕಂಡವರು. ಗೋಕಾಕ ಚಳುವಳಿ ಸಂಚಾಲಕರಾಗಿ ಅನೇಕ ಜನಪರ ಹೋರಾಟದಲ್ಲಿ ಮುಂಚೂಣಿಯಲ್ಲಿದರು. ಕನ್ನಡ ಅಭಿವೃದ್ಧಿ ಪ್ರಾ-ಕಾರ ಅಧ್ಯಕ್ಷರೂ ಆಗಿದ್ದವರು. ಕನ್ನಡ ಭಾಷೆಗೆ ಕುತ್ತೂ ಬಂದಾಗಲೆಲ್ಲ ತಮ್ಮ ಸರಳ-ಧಾರವಾಡೀ ಭಾಷೆಯಲ್ಲಿ ಗುಡುಗುತ್ತಲೇ ಜನರಿಗೆ ಪಾಠ ಕಲಿಸಿದ ಸರಳ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ನಿವೃತ್ತ ರಾಗಿದ್ದಾರೆ. ‘ಸಂಕ್ರಮಣ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ನಾಡಿನ ಅನೇಕ ಹೊಸ ಪ್ರತಿಭೆಗಳಿಗೆ ದಾರಿದೀಪವಾಗಿದ್ದಾರೆ.ಕಸಾಪದ ಅಧ್ಯಕ್ಷರಾದ ಇವರನ್ನು ಕಚೇರಿಯಲ್ಲಿ ಭೇಟಿ ಮಾಡಿದಾಗ ಅವರ ಯೋಜನೆಗಳ ಬಗ್ಗೆ ಇನ್ನಷ್ಟು ವಿವರ ತಿಳಿದೇವು.
- ಮೊದಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ನೀವು, ಈಗ ಕಸಾಪದ ಅಧ್ಯಕ್ಷರು. ಈ ಎರಡು ಅಧ್ಯಕ್ಷಗಿರಿಗಳ ನಡುವೆ ನೀವು ಕಂಡದ್ದೇನು?
- ಹೋರಾಟ, ಬರಹ, ಭಾಷಣಗಳ ಮಧ್ಯೆ ಜೀವಂತಿಕೆಯನ್ನು ಉಳಿಸಿಕೊಂಡಿದ್ದ ನೀವು, ಪರಿಷತ್ತಿನ ಅಧ್ಯಕ್ಷರಾಗಿ ನಿಮ್ಮ ವ್ಯಕ್ತಿತ್ವವನ್ನು ಹೇಗೆ ಉಳಿಸಿಕೊಂಡಿದ್ದೀರಾ?
- ‘ಪುಸ್ತಕ ಸಂತೆ’ ಯ ಉದ್ದೇಶ ಓದುಗರನ್ನು ಸೃಷ್ಟಿಸುವುದೇ? ಅಥವಾ...
- ನಿಮ್ಮ ಅಧಿಕಾರವಧಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ರಂಗು ತರುವ ಪ್ರಯತ್ನ ಏನಾದರೂ ಉಂಟಾ?
ಈ ಬಾರಿ ಸಮ್ಮೇಳನಕ್ಕೆ ಸರ್ಕಾರ ಹಣದ ಕೊರತೆಯನ್ನು ಮಾಡಿಲ್ಲ. 50ಲಕ್ಷ ರೂಗಳನ್ನು ಬಿಡುಗಡೆ ಮಾಡಿದೆ. ಸರ್ಕಾರ ಮತ್ತು ಜನರ ಸಹಕಾರ ಒಟ್ಟಿಗೆ ಇರುವಾಗ ಸಮ್ಮೇಳನನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬುದೇ ನನ್ನ ಹಂಬಲ. ಪರಿಷತ್ತು ಉತ್ತಮ ಕೃತಿಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದೆ. ಪ್ರತಿಭಾವಂತರ ಪಿಎಚ್ಡಿ ಪ್ರಬಂಧಗಳನ್ನು ಆಯ್ಕೆ ಮಾಡಿ, ಅದರ ಸಂಕ್ಷಿಪ್ತ ರೂಪವನ್ನು ಕಡಿಮೆ ಬೆಲೆಗೆ ಓದುಗರಿಗೆ ತಲುಪಿಸುವ ಉದ್ದೇಶವನ್ನು ಪರಿಷತ್ತು ಹೊಂದಿದೆ.
- ಕನ್ನಡ ಸಾಹಿತ್ಯ ಪರಿಷತ್ ಕಟ್ಟಡದ ನವೀಕರಣಕ್ಕೆ ನಿಮ್ಮ ಕಾಲದಲ್ಲಿ ಜೀವ ಸಿಗಬಹುದೇ?
- ಯುವಕರಿಗೆ, ವಿಶೇಷವಾಗಿ ಯುವ ಪತ್ರಕರ್ತರಿಗೆ ನಿಮ್ಮ ಕಿವಿ ಮಾತು?











Click it and Unblock the Notifications