ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಜಾತ್ರೆಗೆ ಜನ ಸಾಗರ: ಮದುವಣಗಿತ್ತಿಯ ಸಡಗರದಲ್ಲಿ ತುಮಕೂರು

By Staff
|
Google Oneindia Kannada News

ಇದು ಕನ್ನಡದ ಜಾತ್ರೆ!
ಹಾಗಂತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಘೋಷಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗ್ತುತಿವೆ ಎನ್ನುವ ಕೂಗಿಗೆ ಪುನರೂರರ ಎಗ್ಗಿಲ್ಲದ ಉತ್ತರವಿದು. ಸಾಹಿತ್ಯ- ಜಾತ್ರೆ ಜಿಜ್ಞಾಸೆ ಅದೇನೇ ಇರಲಿ, ತುಮಕೂರಿನ ಸಮ್ಮೇಳನಕ್ಕಂತೂ ಜನ ಹರಿದು ಬರುತ್ತಿದ್ದಾರೆ. ಕನ್ನಡದ ತೇರು ಮತ್ತಷ್ಟು ರಂಗುಗೊಂಡಿದೆ.

ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕೋಲಾರ, ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ .. ಊಹ್ಞೂಂ, ಸಾಹಿತ್ಯಾಸಕ್ತರಿಗೆ ದೂರವೆನ್ನುವುದು ಅಡ್ಡಿಯೇ ಅಲ್ಲ . ಈ ಹೊತ್ತಿನ ತುಮಕೂರನ್ನು ನೀವು ನೋಡಬೇಕು: ಸಾಕ್ಷಾತ್‌ ಹರಿಕೃಷ್ಣ ಪುನರೂರು ನೂರೆಂಟು ಕೆಲಸಗಳ ನಡುವೆಯೂ ಬೀಗಿತ್ತಿಯ ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ. ತಮ್ಮ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X