ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಜಾತ್ರೆಗೆ ಜನ ಸಾಗರ: ಮದುವಣಗಿತ್ತಿಯ ಸಡಗರದಲ್ಲಿ ತುಮಕೂರು
ಇದು
ಕನ್ನಡದ
ಜಾತ್ರೆ!
ಹಾಗಂತ
ಕನ್ನಡ
ಸಾಹಿತ್ಯ
ಪರಿಷತ್ತಿನ
ಅಧ್ಯಕ್ಷ
ಹರಿಕೃಷ್ಣ
ಪುನರೂರು
ಘೋಷಿಸಿದ್ದಾರೆ.
ಕನ್ನಡ
ಸಾಹಿತ್ಯ
ಸಮ್ಮೇಳನಗಳು
ಜಾತ್ರೆಗಳಾಗ್ತುತಿವೆ
ಎನ್ನುವ
ಕೂಗಿಗೆ
ಪುನರೂರರ
ಎಗ್ಗಿಲ್ಲದ
ಉತ್ತರವಿದು.
ಸಾಹಿತ್ಯ-
ಜಾತ್ರೆ
ಜಿಜ್ಞಾಸೆ
ಅದೇನೇ
ಇರಲಿ,
ತುಮಕೂರಿನ
ಸಮ್ಮೇಳನಕ್ಕಂತೂ
ಜನ
ಹರಿದು
ಬರುತ್ತಿದ್ದಾರೆ.
ಕನ್ನಡದ
ತೇರು
ಮತ್ತಷ್ಟು
ರಂಗುಗೊಂಡಿದೆ.
ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕೋಲಾರ, ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ .. ಊಹ್ಞೂಂ, ಸಾಹಿತ್ಯಾಸಕ್ತರಿಗೆ ದೂರವೆನ್ನುವುದು ಅಡ್ಡಿಯೇ ಅಲ್ಲ . ಈ ಹೊತ್ತಿನ ತುಮಕೂರನ್ನು ನೀವು ನೋಡಬೇಕು: ಸಾಕ್ಷಾತ್ ಹರಿಕೃಷ್ಣ ಪುನರೂರು ನೂರೆಂಟು ಕೆಲಸಗಳ ನಡುವೆಯೂ ಬೀಗಿತ್ತಿಯ ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ. ತಮ್ಮ ಮುಖಪುಟ / ಸಾಹಿತ್ಯ ಸೊಗಡು
Story first published: Thursday, February 28, 2002, 5:30 [IST]