ಕನ್ನಡ ಜಾತ್ರೆಗೆ ಜನ ಸಾಗರ: ಮದುವಣಗಿತ್ತಿಯ ಸಡಗರದಲ್ಲಿ ತುಮಕೂರು

ಇದು ಕನ್ನಡದ ಜಾತ್ರೆ!
ಹಾಗಂತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಘೋಷಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗ್ತುತಿವೆ ಎನ್ನುವ ಕೂಗಿಗೆ ಪುನರೂರರ ಎಗ್ಗಿಲ್ಲದ ಉತ್ತರವಿದು. ಸಾಹಿತ್ಯ- ಜಾತ್ರೆ ಜಿಜ್ಞಾಸೆ ಅದೇನೇ ಇರಲಿ, ತುಮಕೂರಿನ ಸಮ್ಮೇಳನಕ್ಕಂತೂ ಜನ ಹರಿದು ಬರುತ್ತಿದ್ದಾರೆ. ಕನ್ನಡದ ತೇರು ಮತ್ತಷ್ಟು ರಂಗುಗೊಂಡಿದೆ.

ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕೋಲಾರ, ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ .. ಊಹ್ಞೂಂ, ಸಾಹಿತ್ಯಾಸಕ್ತರಿಗೆ ದೂರವೆನ್ನುವುದು ಅಡ್ಡಿಯೇ ಅಲ್ಲ . ಈ ಹೊತ್ತಿನ ತುಮಕೂರನ್ನು ನೀವು ನೋಡಬೇಕು: ಸಾಕ್ಷಾತ್‌ ಹರಿಕೃಷ್ಣ ಪುನರೂರು ನೂರೆಂಟು ಕೆಲಸಗಳ ನಡುವೆಯೂ ಬೀಗಿತ್ತಿಯ ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ. ತಮ್ಮ ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+