Masale majjige recipe: ಬಿರು ಬಿಸಿಲಿಗೆ ತಣ್ಣಗಿನ ರುಚಿಯಾದ ಮಸಾಲಾ ಮಜ್ಜಿಗೆ ಮಾಡುವ ವಿಧಾನ
ರಾಜ್ಯದಲ್ಲಿ ಬಿಸಿಲು ತಾಂಡವವಾಡುತ್ತಿದೆ. ಬೆಳಗಿನ ಬಿಸಿಲು ಈಗ ವಿಟಮಿನ್ ಕೊಡುವ ಬದಲು ಸನ್ಬರ್ನ್ ಕೊಡುತ್ತಿದೆ. ಹೀಗಿರುವಾಗ ಕೆಲಸ ಕಾರ್ಯಗಳಿಗೆ ಹೊರಗಡೆ ಹೋದವರು ಮನೆಗೆ ಬಂದ ಕೂಡಲೆ ತಣ್ಣಗೆ ಏನಾದರೂ ಕುಡಿಯಲು ಕೇಳುವುದು ಸಾಮಾನ್ಯ. ಅವರಿಗೆ ಬರೀ ನೀರು ಕೊಡುವ ಬದಲು ತನ್ಣಗೆ ರುಚಿ ಮತ್ತು ತಂಪಾದ ಮಜ್ಜಿಗೆ ಕೊಟ್ಟರೆ ಸಮಾಧಾನವಾಗುತ್ತದೆ.
ಇದೇ ರೀತಿ ಈ ಮಜ್ಜಿಗೆಯನ್ನು ಮಸಾಲಾ ಮಜ್ಜಿಗೆಯಾಗಿಸಿ ಕೊಟ್ಟರೆ ಸ್ವರ್ಗವೇ ಸಿಕ್ಕ ಸಂತೋಷ ಕಾಣಬಹುದು. ಮೊಸರು, ಮಜ್ಜಿಗೆ ಈ ಬಿರು ಬೇಸಿಗೆಗೆ ತುಂಬಾ ಉಪಯುಕ್ತವಾದವುಗಳು. ಅದರಲ್ಲೂ ಮಜ್ಜಿಗೆ ಬೇಸಿಗೆಯಲ್ಲಿ ಹೆಚ್ಚು ಸೇವಿಸುವ ಪಾನಿಯ. ಈ ಮಜ್ಜಿಗೆಯನ್ನು ತುಂಬಾ ಸಿಂಪಲ್ ಆಗಿ ಟೆಸ್ಟಿಯಾಗಿ ಮಸಾಲಾ ಮಜ್ಜಿಗೆ ಅಥವಾ ಮುಂಬೈ ಶೈಲಿಯ ಮಸಾಲಾ ಮಜ್ಜಿಗೆಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಮಸಾಲೆ ಮಜ್ಜಿಗೆ ಮಾಡಲು ಬೇಕಿರುವ ಪದಾರ್ಥಗಳು
1. 1 ಕಪ್ ಮೊಸರು ಅಥವಾ ಮಜ್ಜಿಗೆ
2. 1 ಕಪ್ ನೀರು ( ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)
3. 1/2 - 1 ಟೀಸ್ಪೂನ್ ಕತ್ತರಿಸಿದ ಶುಂಠಿ
4. 1 ಹಸಿ ಮೆಣಸಿನಕಾಯಿ
5. 1/4 ಟೀಸ್ಪೂನ್ ಜೀರಿಗೆ ಪುಡಿ

6. 2 ಚಮಚ ಕೊತ್ತಂಬರಿ ಸೊಪ್ಪು
7. 4 - 5 ಪುದೀನಾ ಅಥವಾ ಪುದಿನಾ ಎಲೆಗಳು
8. 1/4 ಟೀಸ್ಪೂನ್ ಕಪ್ಪು ಉಪ್ಪು
9. 1/4 ಟೀಸ್ಪೂನ್ ಚಾಟ್ ಮಸಾಲಾ
10. ರುಚಿಗೆ ತಕ್ಕಂತೆ ಉಪ್ಪು
ಮಸಾಲೆ ಮಜ್ಜಿಗೆ ಮಾಡುವ ವಿಧಾನ
1 ಕಪ್ ಮೊಸರು ಅಥವಾ ಮಜ್ಜಿಗೆಯನ್ನು ಒಂದು ಮಿಕ್ಸಿ ಜಾರ್ನಲ್ಲಿ ಹಾಕಿಕೊಳ್ಳಿ. ಒಂದು ಕಪ್ ನೀರು ಸೇರಿಸಿ, ಶುಂಠಿ, ಹಸಿರು ಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳು, ಚಾಟ್ ಮಸಾಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಐಸ್ ಕ್ಯೂಬ್ ಜೊತೆಗೆ ಹಾಕಿ ಕುಡಿಯಲು ಕೊಡಿ.
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications